ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ ಅವರ ಜಯಂತಿ ಅಂಗವಾಗಿ ಬಸವ ನಾಡಿನ ಖ್ಯಾತ ವ್ಯಂಗ್ಯ ಚಿತ್ರಕಾರ, ಮಕ್ಕಳ ಸಾಹಿತಿ, ಶರಣು ಚಟ್ಟಿ ರಚಿಸಿರುವ ಕವನ

ಬಸವನಾಡು

ವಿಜಯಪುರ- ಬಸವ ನಾಡು ವಿಜಯಪುರ ಜಿಲ್ಲೆಯ ಖ್ಯಾತ ವ್ಯಂಗ್ಯ ಚಿತ್ರಕಾರ, ಸಾಹಿತಿ, ಮಕ್ಕಳ ಕವಿ ಮತ್ತು ಶಿಕ್ಷಕರಾಗಿರುವ ಶರಣು ಚಟ್ಟಿ ಅವರು ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಿ. ಆರ್. ಅಂಬೇಡ್ಕರ ಅವರ ಜಯಂತಿಯ ಅಂಗವಾಗಿ ರಚಿಸಿರುವ ಕವನ. ಶರಣು ಚಟ್ಟಿ ಅವರ ಫೇಸ್ ಬುಕ್ ವಾಲ್ ನಿಂದ ಪಡೆದದ್ದು.

Leave a Reply

ಹೊಸ ಪೋಸ್ಟ್‌