ಕಬಿನಿ, ದಾಂಡೇಲಿ ಕಾಡಲ್ಲಿ ವರುಷಗಳ ಕಾಲ ಹುಡುಕಿದರೂ ಸಿಗದ ಹಕ್ಕಿ ಬಸವ ನಾಡಿನ ಮನೆಯ ಹಿಂಭಾಗದಲ್ಲಿ ಸೆರೆ ಹಿಡಿದ ಧ್ರುವ ಪಾಟೀಲ

ಬಸವ ನಾಡು ವಿಜಯಪುರ- ಬಸವ ನಾಡಿನ ಯುವಕ ಮತ್ತು ವನ್ಯಜೀವಿ ಛಾಯಾಗ್ರಾಹಕ ಧ್ರುವ ಪಾಟೀಲ ಆ ಒಂದು ಹಕ್ಕಿಗಾಗಿ ವರುಷಗಟ್ಟಲೇ ಕಬಿನಿ ಮತ್ತು ದಾಂಡೇಲಿ ಅರಣ್ಯದಲ್ಲಿ ಹುಡುಕಾಟ ನಡೆಸಿದ್ದರು. ಆದರೆ, ಯಾವುದೇ ಫಲ ಸಿಕ್ಕಿರಲಿಲ್ಲ. ಆದರೆ, ಈಗ ಅದೇ ಆ ಒಂದು ಹಕ್ಕಿಯನ್ನು ತಮ್ಮ ಮನೆಯ ಉದ್ಯಾನದಲ್ಲಿ ಕಾಣುವ ಮೂಲಕ ಫುಲ್ ಖುಷ್ ಆಗಿ ಅದರ ಛಾಯಾಚಿತ್ರಗಳನ್ನು ಸೆರೆ ಹಿಡಿದಿದ್ದಾರೆ. ವಿಶ್ವದ ಬಲು ಅಪರೂಪದ ಮತ್ತು ಅಷ್ಟೇ ಸುಂದರವಾಗಿರುವ ಬಾನಾಡಿ ಪ್ಯಾರಾಡೈಸ್ ಫ್ಲೈಕ್ಯಾಚರ್ ಗಂಡು ಹಕ್ಕಿಯನ್ನು ಸೆರೆಯ […]