ನಿನ್ನೆ ಪೊಲೀಸರಿಂದ ಬೆತ್ತ ಏಟು ತಿಂದ ಯುವಕ- ಇಂದು ಕೋರ್ಟಿನಲ್ಲಿ ದಂಡ ಕಟ್ಟಿ ಬಂದು ಪೊಲೀಸರ ಕ್ಷಮೆಯಾಚನೆ- ಯಾಕೆ ಗೊತ್ತಾ?

ಬಸವ ನಾಡು ವಿಜಯಪುರ- ನಿನ್ನೆ ಸೋಮವಾರ ಪೊಲೀಸರ ಮೇಲೆ ಕಾರು ಹತ್ತಿಸಲು ಹೋಗಿ ಬೆತ್ತದ ರುಚಿ ಉಂಡಿದ್ದ ಯುವಕನ ವಿಡಿಯೋ ವೈರಲ್ ಆಗಿತ್ತು. ಇಂದು ಅದೇ ಯುವಕ ಪೊಲೀಸರಿಗೆ ಕ್ಷಮೆಯಾಚಿಸಿ ಲಿಖಿತವಾಗಿ ಕ್ಷಮೆಯಾಚಿಸಿದ್ದಾನೆ.ಅಷ್ಟಕ್ಕೂ ಆಗಿದ್ದೇನೆಂದರೆ ನಿನ್ನೆ ಬಸವೇಶ್ವರ ಸರ್ಕಲ್ ನಲ್ಲಿ ಪೊಲೀಸರು ಕಾರಿನಿಂದ ಇಳಿಸಿ ಯುವಕನೊಬ್ಬನಿಗೆ ಬೆತ್ತದ ರುಚಿ ತೋರಿಸಿದ್ದರು. ಈ ಕುರಿತಾದ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಆದರೆ, ಅದರ ಹಿಂದಿನ ಅಸಲಿಯತ್ತು ಇಂದು ಬಯಲಾಗಿದೆ.ಬಸವರಾಜ ಶಾಂತಯ್ಯ ಕರಜಗಿ ನಿನ್ನೆ ತನ್ನ ಕಾರು ಸಂಖ್ಯೆ KA-22.P-0202 […]

ನ್ಯೂ ವಿಸ್ತಾ ಯೋಜನೆ ಹಣವನ್ನು ಕೊರೊನಾ ನಿಯಂತ್ರಣಕ್ಕೆ ಬಳಸಿ- ಕೊರೊನಾ ನಿಯಂತ್ರಿಸುವಲ್ಲಿ ರಾಜ್ಯ, ಕೇಂದ್ರ ಸರಕಾರಗಳು ವಿಫಲ- ಎಂ. ಬಿ. ಪಾಟೀಲ

ಬಸವ ನಾಡು ವಿಜಯಪುರ- ರಾಜ್ಯ ಮತ್ತು ಕೇಂದ್ರ ಸರಕಾರಗಳು ಕೊರೊನಾ ಎರನಡೇ ಅಲೆಯನ್ನು ತಡೆಗಟ್ಟುವಲ್ಲಿ ವಿಫಲವಾಗಿವೆ ಎಂದು ಮಾಜಿ ಸಚಿವ ಮತ್ತು ವಿಜಯಪುರ ಜಿಲ್ಲೆಯ ಬಬಲೇಶ್ವರ ಕಾಂಗ್ರೆಸ್ ಶಾಸಕ ಎಂ. ಬಿ. ಪಾಟೀಲ ಗಂಭೀರ ಆರೋಪ ಮಾಡಿದ್ದಾರೆ.ವಿಜಯಪುರದಲ್ಲಿ ಬಿ ಎಲ್ ಡಿ ಇ ವಿವಿಯಲ್ಲಿ ತುರ್ತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ರಾಜ್ಯದ ಪಾಲಿನ ರೆಮಿಡಿಸಿವರ್ ಔಷಧಿ ನಮಗೆ ಹಂಚಿಕೆಯಾಗಿಲ್ಲ. ಆಕ್ಸಿಜನ್ ವಿಷಯದಲ್ಲಿಯೂ ಹಾಗೇ ಆಗಿದೆ. ಆದರೆ, ಸುಪ್ರೀಂ ಕೋರ್ಟ್ ಉಪಕಾರದಿಂದ ನಮಗೆ ಆಕ್ಸಿಜನ್ ಸಿಗುತ್ತಿದೆ ಎಂದು […]