ಲಾಕಡೌನ್ ಸಂದರ್ಭದಲ್ಲಿ ಆಹಾರ ವಿತರಣೆ- ಪರಿಸರ ದಿನ ನೀರಿನ ಟ್ಯಾಂಕರ್ ಕೊಡುಗೆ- ಗಜಾನನ ಮಹಾಮಂಡಳದ ಸಮಾಜಮುಖಿ ಕಾರ್ಯ

ವಿಜಯಪುರ: ಗಜಾನನ ಮಂಡಳಿಗಳು ಕೇವಲ ಗಣೇಶೋತ್ವಸ ಆಚರಣೆಗೆ ಸೀಮಿತವಾಗುತ್ತವೆ. ಆದರೆ, ಬಸವ ನಾಡಿನ ಈ ಗಜಾನನ ಮಹಾಮಂಡಳ ಮಾತ್ರ ಕೊರೊನಾ ಮತ್ತು ಲಾಕಡೌನ್ ಸಂದರ್ಭದಲ್ಲಿ ಆಹಾರ ವಿತರಣೆ ಮಾಡುವುದಲ್ಲದೇ ಈಗ ವಿಶ್ವ ಪರಿಸರ ದಿನಾಚರಣೆ ದಿನ ಮತ್ತೋಂದು ಮಹತ್ವದ ಕಾರ್ಯ ಮಾಡಿದೆ. ವಿಜಯಪುರ ನಗರದಲ್ಲಿ ಲಾಕ್ ಡೌನ್ ಹಿನ್ನೆಲೆಯಲ್ಲಿ ಕಳೆದ 40 ದಿನಗಳಿಂದ ಹಸಿದ ಸಾವಿರಾರು ಹೊಟ್ಟೆಗಳಿಗೆ ಅನ್ನದಾನ ಮಾಡಿ ಹಸಿವು ನೀಗಿಸುವ ಕಾರ್ಯ ಮುಂದುವರೆದಿರುವ ಮಧ್ಯೆಯೇ ಈಗ ಸಸಿಗಳು ಮತ್ತು ಗಿಡಗಳ ಸಂರಕ್ಷಣೆಗೂ ಮುಂದಾಗಿದೆ. ಪರಿಸರ […]

ವಿಜಯೇಂದ್ರ ಇಡಿ ತನಿಖೆ ಎದುರಿಸಲು ದೆಹಲಿಗೆ ಹೋಗಿದ್ದರು- ಮುಂಬರುವ ಅನಾಹುತಗಳಿಗಿಂತಲೂ ಮುಂಚೆ ಸಿಎಂ ಗೌರವಯುತವಾಗಿ ನಿವೃತ್ತಿಯಾಗಲಿ- ಯತ್ನಾಳ

ವಿಜಯಪುರ: ಸಿಎಂ ಪುತ್ರ ಮತ್ತು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ. ವೈ. ವಿಜಯೇಂದ್ರ ಇತ್ತೀಚೆಗೆ ದೆಹಲಿಗೆ ತೆರಳಿದ್ದು ಯಾಕೆ ಎಂಬುದನ್ನು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ತಮ್ಮದೇ ಶೈಲಿಯಲ್ಲಿ ಬಿಚ್ಚಿಟ್ಟಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಅವರು, ಬಿ. ವೈ. ವಿಜಯೇಂದ್ರ ಇಡಿ ವಿಚಾರಣೆಗೆ ಹಾಜರಾಗಲು ದೆಹಲಿಗೆ ತೆರಳಿದ್ದರೇ ಹೊರತು ಕೊವಿಡ್ ನಿರ್ವಹಣೆಯ ಶಹಾಬ್ಬಾಷಗಿರಿ ಪಡೆಯಲು ಅಲ್ಲ ಎಂದು ವಾಗ್ದಾಳಿ ನಡೆಸಿದರು. ಬಿಜೆಪಿ ರಾಷ್ಟ್ರೀಯ ನಾಯಕರು ಕೊರೊನಾ ಬಗ್ಗೆ ಮಾತನಾಡುವುದಿದ್ದರೆ ಬಿಜೆಪಿ ರಾಜ್ಯಾಧ್ಯಕ್ಷರು, ಸಿಎಂ ಜೊತೆ […]

ಹೆಸರಿಗೆ ತಕ್ಕ ಕಾರ್ಯ- ಬಡವರಿಗೆ, ಕೊರೊನಾ ವಾರಿಯರ್ಸ್ ಗೆ ಆಹಾರದ ಕಿಟ್ ದಾನ ನೀಡಿದ ದಾನಶ್ರೀ ಸೌಹಾರ್ದ

ವಿಜಯಪುರ: ಕೊರೊನಾ ಎರಡನೇ ಅಲೆಯಿಂದಾಗಿ ಬಡವರು, ದಿನಗೂಲಿ ಕಾರ್ಮಿಕರು, ರಸ್ತೆ ಬದಿ ವ್ಯಾಪಾರಿಗಳು ತೀವ್ರ ಸಂಕಷ್ಟದಲ್ಲಿದ್ದಾರೆ. ಅದರಲ್ಲೂ ಲಾಕಡೌನ್ ಜಾರಿಯಿಂದಾಗಿ ಕೆಲಸವಿಲ್ಲದೆ ಹಲವಾರು ಜನ ಆರ್ಥಿಕವಾಗಿಯೂ ಮಗ್ಗಟ್ಟು ಎದುರಿಸುತ್ತಿದ್ದು, ಸರಕಾರ ಹಲವಾರು ವರ್ಗಗಳಿಗೆ ಪ್ಯಾಕೇಜ್ ನೀಡಿದರೂ ಅದು ಸಾಕಾಗುತ್ತಿಲ್ಲ ಎಂಬ ದೂರುಗಳೂ ಇವೆ. ಈ ಹಿನ್ನೆಲೆಯಲ್ಲಿ ಬಸವ ನಾಡು ವಿಜಯಪುರ ದಲ್ಲಿ ನಾನಾ ಸಂಘ-ಸಂಸ್ಥೆಗಳು ಸಹಾಯ ನಿರೀಕ್ಷಿಸುತ್ತಿರುವವ ನೆರವಿಗೆ ಧಾವಿಸಿವೆ. ಅದರಲ್ಲಿ ಹೆಸರಿಗೆ ತಕ್ಕಂತೆ ದಾನಶ್ರೀ ಸೌಹಾದ್ರದ ಕ್ರೆಡಿಟ್ ಸಹಕಾರಿ ಕೂಡ ಜನಮೆಚ್ಚುವ ಕಾರ್ಯ ಮಾಡಿದೆ. ಕೈಯಲ್ಲಿ […]