ಪಿ ಮತ್ತು ಕೆ ರಸಗೊಬ್ಬರಗಳ ಎನ್ ಬಿ ಎಸ್ ದರ ಪರಿಷ್ಕರಣೆ- ಈಗ ನಿಗದಿಯಾದ ಬೆಲೆ ಎಷ್ಟು ಗೊತ್ತಾ?

ವಿಜಯಪುರ: ಕೇಂದ್ರ ಸರಕಾರವು ಮೇ 20 ರಂದು ಹೊರಡಿಸಿರುವ ಸೂಚನೆಗೆ ಅನುಗುಣವಾಗಿ ಪಿ ಮತ್ತು ಕೆ ರಸಗೊಬ್ಬರಗಳಎನ್ ಬಿ ಎಸ್) ದರಗಳನ್ನು ಪರಿಷ್ಕರಿಸಲಾಗಿದೆ ಎಂದು ವಿಜಯಪುರ ಪಿ. ಸುನೀಲ ಕುಮಾರ ತಿಳಿಸಿದ್ದಾರೆ. ಎಲ್ಲ ರಸಗೊಬ್ಬರ ಕಂಪನಿಗಳ ಡಿಎಪಿ ಮತ್ತು ಎನ್ ಪಿ ಮತ್ತು ಎನ್ ಪಿ ಕೆ ರಸಗೊಬ್ಬರಗಳ ದರಗಳು ಈ ಕೆಳಗಿನಂತಿವೆ. ಪ್ರತಿ ಚೀಲದ ಹೊಸ ದರ ಈ ರೀತಿ ಇದೆ. ನೀಮ್ ಕೋಟೆಡ್ ಯೂರಿಯಾ(45 ಕೆಜಿಬ್ಯಾಗ) ರೂ. 266 ರೂ. ಡಿಎ.ಪಿ- ರೂ. 1200 […]

18 ರಿಂದ 45 ವರ್ಷದೊಳಗಿನ ಮುಂಚೂಣಿ ಕಾರ್ಯಕರ್ತರನ್ನು ಗುರುತಿಸಿ ಒಂದು ವಾರದೊಳಗೆ ಲಸಿಕೆ ನೀಡಿ- ಪಿ. ಸುನೀಲ ಕುಮಾರ ಸೂಚನೆ

ವಿಜಯಪುರ :ತಾಲೂಕು ಮಟ್ಟದ ನೋಡಲ್ ಅಧಿಕಾರಿಗಳು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 18 ರಿಂದ 45 ವರ್ಷದೊಳಗಿನ ಮುಂಚೂಣಿ ಕಾರ್ಯಕರ್ತರನ್ನು ಗುರುತಿಸಬೇಕು. ಅದರಂತೆ 45 ವರ್ಷ ಮೇಲ್ಪಟ್ಟವರಿಗೂ ಒಂದು ವಾರದಲ್ಲಿ ಗುರುತಿಸಿ ಕೋವ್ಯಾಕ್ಸಿನ್ ಎರಡನೇ ಲಸಿಕೆ ನೀಡಬೇಕು ಎಂದು ವಿಜಯಪುರ ಜಿಲ್ಲಾಧಿಕಾರಿ ಪಿ. ಸುನಿಲ ಕುಮಾರ ಸೂಚಿಸಿದ್ದಾರೆ. ವಿಜಯಪುರ ಜಿ. ಪಂ.‌ ಸಭಾಂಗಣದಲ್ಲಿ ಜಿಲ್ಲಾ ಮತ್ರು ತಾಲೂಕಯ ಮಟ್ಟದ ನೋಡಲ್ ಅಧಿಕಾರಿಗಳ ಸಭೆ ನಡೆಸಿದ ಅವರು, ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ (ಮೊಬೈಲ್) […]