ಸ್ಟೀಯರಿಂಗ್ ಹಿಡಿಯುವವರ ಕೈಚಳಕ- ಬಸವ ನಾಡಿನ ಡಿಪೋಗಳು, ಬಸ್ ನಿಲ್ದಾಣಗಳಲ್ಲಿ ಈಗ ಜಾಗೃತೆಯ ಚಿತ್ತಾರಗಳು

ವಿಜಯಪುರ: ಕೊರೊನಾ ಮತ್ತು ಲಾಕಡೌನ್ ಎಲ್ಲರಿಗೂ ನಾನಾ ರೀತಿಯ ಸಮಸ್ಯೆಗಳನ್ನು ತಂದೊಡ್ಡಿದ್ದರೆ, ಹಲವರಿಲ್ಲಿನ ಪ್ರತಿಭೆಯನ್ನು ಹೊರ ಹಾಕಲೂ ಕಾರಣವಾಗಿವೆ. ಲಾಕಡೌನ್ ಗೂ ಮುಂಚೆ ಸ್ಟೀಯರಿಂಗ್ ಹಿಡಿಯುತ್ತಿದ್ದ ಕೈಗಳು ಈಗ ಬಸ್ ಡಿಲೋ ಮತ್ತು ಬಸ್ ನಿಲ್ದಾಣಗಲಲ್ಲಿ ಚಿತ್ತಾರ ಮೂಡಿಸಲು ಕಾರಣವಾಗಿವೆ. ವಿಜಯಪುರ ಈಶಾನ್ಯ ಸಾರಿಗೆ ಸಿಬ್ಬಂದಿ ಈಗ ಲಾಕಡೌನ್ ಸಂದರ್ಭದಲ್ಲಿ ಬೇರೊಂದು ಕೆಲಸದ ಮೂಲಕ ಗಮನ ಸೆಳೆದಿದ್ದಾರೆ. ಕೆಲವು ಜನ ಪ್ರತಿಭಾನ್ವಿತ ಸಿಬ್ಬಂದಿ ತಮ್ಮ ಕಲೆಯ ಪ್ರದರ್ಶನ ಮಾಡಿದ್ದಾರೆ. ಬಿಡುವಿನ ಈ ಸಂದರ್ಭದಲ್ಲಿ ಪೇಟಿಂಗ್ ಮಾಡುವ ಮೂಲಕ […]