ಭಾರತ ಗ್ಯಾಸ್ ವತಿಯಿಂದ ವಿಜಯಪುರದಲ್ಲಿ ಸ್ವಚ್ಛ ಭಾರತ ಸಪ್ತಾಹ ಆಚರಣೆ

ವಿಜಯಪುರ: ಭಾರತ ಗ್ಯಾಸ್ ವತಿಯಿಂದ ವಿಜಯಪುರ ನಗರದಲ್ಲಿ ಸ್ವಚ್ಛ ಭಾರತ ಸಪ್ತಾಹ ಆಚರಿಸಲಾಯಿತು.

ಸಪ್ತಾಹದ ಅಂಗವಾಗಿ ಸ್ವಚ್ಚ ಭಾರತ ಅಭಿಯಾನ ನಡೆಯಿತು. ವಿಜಯಪುರ ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಪ್ರಾರಂಭವಾದ ಜಾಥಾ ಗಾಂಧಿಚೌಕ್ ವರೆಗೆ ನಡೆಯಿತು. ಧಾರವಾಡ ಭಾರತ ಗ್ಯಾಸ್ ಟೆರಿಟರಿ ಮುಖ್ಯಸ್ಥ ದೀಪಕ್ ಅಗರವಾಲ ಮತ್ತು ಮಾರಾಟ ಅಧಿಕಾರಿ ಶಾಶ್ವತ ಶರ್ಮಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಡೆಲಿವರಿ ಬಾಯ್ ಗಳ ಸಭೆ ಕೂಡ ನಡೆಸಲಾಯಿತು.

ಭಾರತ ಗ್ಯಾಸ್ ಸ್ವಚ್ಛ ಭಾರತ ಸಪ್ತಾಹದ ಅಂಗವಾಗಿ ನಡೆದ ಜನಜಾಗೃತಿ ಜಾಥಾ

ಈ ಸಂಧರ್ಭದಲ್ಲಿ ವಿಜಯಪುರ ಜಿಲ್ಲೆಯ ವಿತರಕರದ ಉಮೇಶ ಕಾರಜೋಳ, ಸಚಿನ ಪಟ್ಟಣಶೆಟ್ಟಿ, ಶ್ರೀನಿವಾಸ ಕಲಾಲ, ವಿಲಾಸ ವ್ಯಾಸ, ಪ್ರಭು ಬಿರಾದಾರ, ಆನಂದ ಗಲಗಲಿ, ನಿಶಾಂತ ಬನಸೋಡೆ, ಆನಂದ ಪಾರಶೆಟ್ಟಿ, ರೇವಣಸಿದ್ದ ಬೊಳೆಗಾಂವ, ರತ್ನಮಾಲಾ ನಂದ್ಯಾಳ, ಮೋಹಸೀನ್ ಖಾಜಿ, ಪ್ರಕಾಶ ಅಂಗಡಿ ಮತ್ತು ಇತರರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌