ನೂತನ ರಾಜ್ಯಪಾಲ ಥಾವರಚಂದ ಗೆಹ್ಲೋಟ್ ಭೇಟಿ ಮಾಡಿ ಅಭಿನಂದಿಸಿದ ಡಿಸಿಎಂ ಗೋವಿಂದ ಕಾರಜೋಳ

ಬೆಂಗಳೂರು: ನೂತನ ರಾಜ್ಯಪಾಲ ಥಾವರಚಂದ ಗೆಹ್ಲೋಟ್ ಅವರನ್ನು ಡಿಸಿಎಂ ಗೋವಿಂದ ಕಾರಜೋಳ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದರು.

ಬೆಂಗಳೂರಿನಲ್ಲಿ ಥಾವರಚಂದ ಗೆಹ್ಲೋಟ್ ಬೆಳಿಗ್ಗೆ ರಾಜ್ಯದ ‌ನೂತನ ರಾಜ್ಯಪಾಲರಾಗಿ ಪ್ರಮಾಣ ವಚನ ಸ್ಪೀಕರಿಸಿದ್ದರು. ಈ ಹಿನ್ನೆಲೆಯಲ್ಲಿ ಡಿಸಿಎಂ ಗೋವಿಂದ ಕಾರಜೋಳ ರಾಜಭನಕ್ಕೆ ತೆರಳಿ, ಥಾವರಚೆಂದ ಗೆಹ್ಲೋಟ ಅವರನ್ನು ಅಭಿನಂದಿಸಿ, ಶುಭಾಷಯ ಕೋರಿದರು‌‌.

Leave a Reply

ಹೊಸ ಪೋಸ್ಟ್‌