ಸಚಿವ ಸಂಪುಟ ಸೇರಲಿರುವ 26 ಶಾಸಕರ ಪಟ್ಟಿ ಇಲ್ಲಿದೆ

ಬೆಂಗಳೂರು: ರಾಜ್ಯ ಸಚುವ ಸಂಪುಟ ವಿಸ್ತರಣೆಗೆ ಕ್ಷಣಗಣನೆ ಆರಂಭವಾಗಿದ್ದು, ಪ್ರಮಾಣ ವಚನ ಸ್ವೀಲರಿಸಲು ಆಗಮಿಸುವಂತೆ ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶಾಸಕರಿ ಕರೆ ಮಾಡಿ ಆಹ್ವಾನಿಸಿದ್ದಾರೆ.

ಸಿಎಂ ಕರೆ ಮಾಡಿ ತಿಳಿಸಿರುವ ಈವರೆಗಿನ 26 ಶಾಸಕರ ಪಟ್ಟಿ

.ಎಸ್.ಈಶ್ವರಪ್ಪ

ಆರ್.ಅಶೋಕ್
ಅರವಿಂದ ಲಿಂಬಾವಳಿ
ಡಾ.ಸಿ.ಎನ್.ಅಶ್ವತ್ಥ ನಾರಾಯಣ
ಬಿ.ಶ್ರೀ ರಾಮುಲು
ಉಮೇಶ್ ಕತ್ತಿ
ಬಿ.ಸಿ.ಪಾಟೀಲ್
ಎಸ್.ಟಿ.ಸೋಮಶೇಖರ್
ಡಾ.ಕೆ.ಸುಧಾಕರ್
ಬೈರತಿ‌ ಬಸವರಾಜ
ಮುರುಗೇಶ್ ನಿರಾಣಿ
ಶಿವರಾಂ ಹೆಬ್ಬಾರ್
ಶಶಿಕಲಾ ಜೊಲ್ಲೆ
ಕೆ.ಸಿ ನಾರಾಯಣಗೌಡ
ಸುನಿಲ್ ಕುಮಾರ್
ಅರಗ ಜ್ಞಾನೇಂದ್ರ
ಗೋವಿಂದ್ ಕಾರಜೋಳ
ಮುನಿರತ್ನ
ಎಂಟಿಬಿ ನಾಗರಾಜ್
ಗೋಪಾಲಯ್ಯ
ಮಾಧುಸ್ವಾಮಿ
ಹಾಲಪ್ಪ ಆಚಾರ್
ಶಂಕರ್ ಪಾಟೀಲ್ ಮುನೇನಕೋಪ್ಪ
ಕೋಟಾ ಶ್ರೀನಿವಾಸ್ ಪೂಜಾರಿ
ಪ್ರಭು ಚೌಹಾಣ್
ವಿ. ಸೋಮಣ್ಣ.

 

Leave a Reply

ಹೊಸ ಪೋಸ್ಟ್‌