ಹೊಸ ವರ್ಷಾಗಮನ ಹಿನ್ನೆಲೆ ಕವಿತೆ ರಚಿಸಿದ ಚರ್ಮರೋಗ ಖ್ಯಾತ ವೈದ್ಯ ಡಾ. ಅರುಣ ಇನಾಮದಾರ

ವಿಜಯಪುರ: ವಿಜಯಪುರ ಪ್ರತಿಷ್ಠಿತ ಬಿ ಎಲ್ ಡಿ ಇ ಆಸ್ಪತ್ರೆಯಲ್ಲಿ ವೈದ್ಯರಾಗಿರುವ ಮತ್ತು ಚಿಕಿತ್ಸೆಯ ಮೂಲಕ ಎಲ್ಲೆಡೆ ಹೆರಾಗಿರುವ ಚರ್ಮರೋಗ ತಜ್ಞ ಡಾ. ಅರುಣ ಇನಾಮದಾರ ಉತ್ತಮ ಬರಹಗಾರರು, ಅನುವಾದಕರು ಎಂಬುದು ಬಹಳ ಜನರಿಗೆ ತಿಳಿದಿರಲಿಕ್ಕಿಲ್ಲ. ಅವರು ಈಗಾಗಲೇ ಶರಣ ಅಲ್ಲಮಪ್ರಭುವಿನ ಕ್ಲಿಷ್ಟಕರಚಾದ ವಚನಗಳನ್ನು ಆಂಗ್ಲ ಭಾಷೆಗೆ ಅನುವಾದಿಸುವ ಮೂಲಕ ಗಮನ ಸೆಳೆದಿದ್ದಾರೆ. ಈಗ 2022ಕ್ಕೆ ಶುಭ ಕೋರಲು ಡಾ. ಅರುಣ ಇನಾಮದಾರ ಕವನವೊಂದನ್ನು ರಚಿಸಿದ್ದಾರೆ. ಆ ಕವನ ಇಲ್ಲಿದೆ. ಡಾ. ಅರಣ ಇನಾಮದಾರ ಖ್ಯಾತ ಚರ್ಮ […]

ಡಬಲ್ ಎಂಜಿನ್ ಸರಕಾರಗಳಿರುವ ರಾಷ್ಟ್ರೀಯ ಪಕ್ಷದ ಅಭ್ಯರ್ಥಿಗೆ ಪ. ಪಂ. ಚುನಾವಣೆಯಲ್ಲಿ ಕೇವಲ 1 ಮತ- ಎಲ್ಲಿ ಗೊತ್ತಾ?

ವಿಜಯಪುರ: ರಾಜ್ಯ ಮತ್ತು ಕೇಂದ್ರದಲ್ಲಿ ಡಬಲ್ ಎಂಜಿನ್ ಸರಕಾರಗಳಿವೆ.  ಮೇಲಾಗಿ ಬಿಜೆಪಿ ರಾಷ್ಟ್ರ್ಯೀಯ ಪಕ್ಷ ಬೇರೆ.  ಇಷ್ಟಾದರ ಆ ಪಕ್ಷದ ಅಭ್ಯರ್ಥಿಯೊಬ್ಬರು ಕೇವಲ ಒಂದೇ ಮತ ಪಡೆಯುವ ಮೂಲಕ ಹೀನಾಯ ಸೋಲು ಅನುಭವಿಸಿದ ಪ್ರಸಂಗ ವಿಜಯಪುರ ಜಿಲ್ಲೆಯಲ್ಲಿ ನಡೆದ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ನಡೆದಿದೆ.  ಅಂದ ಹಾಗೆ ಈ ಅಭ್ಯರ್ಥಿ ಇರುವ ಪಟ್ಟಣ ಪಂಚಾಯಿತಿಯ ಶಾಸಕರು ಬಿಜೆಪಿಯವರಾಗಿದ್ದಾರೆ.  ಆದರೆ, ಈ ಪಟ್ಟಣ ಪಂಚಾಯಿತಿಯಲ್ಲಿ ಬಿಜೆಪಿ ಒಂದೂ ಸ್ಥಾನ ಗೆಲ್ಲಲು ಸಾಧ್ಯವಾಗಿಲ್ಲ.  ಮೇಲಾಗಿ ಈ ಪಟ್ಟಣ ಪಂಚಾಯಿತಿ ವ್ಯಾಪ್ತಿಯ […]