11 ಗೋವುಗಳನ್ನು ಅಜೀವ ದತ್ತು ಪಡೆದು ಅರ್ಥಪೂರ್ಣವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಮ್ಮ 62ನೇ ಹುಟ್ಟುಹಬ್ಬದ ಅಂಗವಾಗಿ ಒಟ್ಟು 11 ಹಸುಗಳನ್ನು ಆಜೀವ ದತ್ತು ಪಡೆಯುವ ಮೂಲಕ ಗೋರಕ್ಷಣೆಗೆ ಮೇಲ್ಪಂಕ್ತಿ ಹಾಕಿದ್ದಾರೆ.  ಬೆಂಗಳೂರಿನಲ್ಲಿ ರಾಷ್ಟ್ರೋತ್ಥಾನ ಗೋ ಶಾಲೆಯ 11 ಹಸುಗಳನ್ನು ಅವರು ತಮ್ಮ ಜನ್ಮದಿನದ ಅಂಗವಾಗಿ ದತ್ತು ಪಡೆದರು.  ಹುಟ್ಟುಹಬ್ಬದ ಅಂಗವಾಗಿ ಸಿಎಂ ಬಸವರಾಜ ಬೊಮ್ಮಾಯಿ ತಮ್ಮ ಪತ್ನಿ ಚೆನ್ನಮ್ಮ ಜೊತೆ ಮುಂಜಾನೆ ಹಸು ಮತ್ತು ಕರುವನ್ನು ಪೂಜೆ ನೆರವೇರಿಸಿದರು. ನಂತರ ಹಸುವನ್ನು ಮನೆಯಲ್ಲಿ ಕರೆದುಕೊಂಡು ಗೋವಿಗೆ ಗ್ರಾಸ ಹಾಕಿದರು.  ಈ ಮೂಲಕ ಗೋವುಗಳ […]

ಬಸವ ನಾಡಿನಲ್ಲಿ ಜನಮೆಚ್ಚುವ ಕಾಯಕದ ಮೂಲಕ ಸ್ವಚ್ಛತೆಯ ಕಂಪು ಪಸರಿಸುತ್ತಿರುವ ಗಾನಯೋಗಿ ಸಂಘದ ಯುವಕರು

ವಿಜಯಪುರ: ಕಳೆದ ಸುಮಾರು ಒಂದು ವರ್ಷಗಳಿಂದ ಯುವಕರ ತಂಡವೊಂದು ಬಸವ ನಾಡು ವಿಜಯಪುರದಲ್ಲಿ ಗಮನ ಸೆಳೆಯುವ ಕೆಲಸ ಮಾಡುವ ಮೂಲಕ ಮನೆ ಮಾತಾಗುತ್ತಿದೆ.  ಮನೆಯಲ್ಲಿಯೇ ತಂತಮ್ಮ ಕೆಲಸ ಮಾಡುವ ಜನರು ಕಡಿಮೆ ಇರುವ ಇಂದಿನ ದಿನಗಳಲ್ಲಿ ಈ ಯುವಕರ ತಂಡ ಮಹಾನಗರ ಪಾಲಿಕೆ ಮಾಡಬೇಕಾದ ಕಾರ್ಯವನ್ನು ಸ್ವಂತ ಖರ್ಚಿನಲ್ಲಿ ಮಾಡುತ್ತ ನಗರದ ಸೌಂದರ್ಯ ಹೆಚ್ಚಾಗಲು ಕಾರಣವಾಗುತ್ತಿದೆ. ‘ಕಳೆದ ವರ್ಷ ಪಾಳು ಬಿದ್ದಿದ್ದ ಆದಿಲ್‌ ಶಾಹಿ ಕಾಲದ ಪುರಾತನ ಭಾವಿಯನ್ನು ಪ್ರಕಾಶ ಆರ್. ಕೆ. ನೇತೃತ್ವದ ಗಾಯನೋಗಿ ಸಂಘದ […]