ಡಾ. ಮೃತ್ಯುಂಜಯಸ್ವಾಮಿ ರಚಿಸಿರುವ ಎನ್ಸಿಯಂಟ್ ಟು ರಿವರ್ಸ್ ಡಯಾಬಿಟಿಸ್ ಪುಸ್ತಕ ಬಿಡುಗಡೆ ಮಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು: ಡಾ. ಮೃತ್ಯುಂಜಯಸ್ವಾಮಿ ಅವರು ರಚಿಸಿರುವ ಎನ್ಸಿಯಂಟ್ ಟು ರಿವರ್ಸ್ ಡಯಾಬಿಟೀಸ್(Ancient to Reverse Diabetes) ಪುಸ್ತಕವನ್ನು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದರು. 

ಈ ಸಂದರ್ಭದಲ್ಲಿ ಹರಿಹರ ಪಂಚಮಸಾಲಿ ಮಠದ ವಚನಾನಂದ ಸ್ವಾಮೀಜಿ, ಪುಸ್ತಕದ ಲೇಖಕ ಡಾ, ಮೃತ್ಯುಂಜಯ ಸ್ವಾಮಿ, ಯುವ ಬ್ರಿಗೇಡ್ ಸಂಸ್ಥೆಯ ಚಕ್ರವರ್ತಿ ಸೂಲಿಬೆಲೆ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌