ಹಾರುಬೂದಿಯಿಂದ ಹಾಳಾಗುತ್ತಿರುವ ರೈತರ ಬಾಳು- ಅನ್ನದಾತರ ಗೋಳು ಕೇಳುವವರು ಯಾರು?

ವಿಜಯಪುರ: ವಿದ್ಯುಸ್ ಸಮಸ್ಯೆ ಬಗೆಹರಿಸಲು ಕೇಂದ್ರ ಸರಕಾರ ನಾನಾ ಕಡೆಗಳಲ್ಲಿ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪಿಸಿದೆ.  ಈಗ ಇಂಥದ್ದೆ ಒಂದು ಉಷ್ಣ ವಿದ್ಯುತ್ ಸ್ಥಾವರ ರೈತರ ಬಾಳಿಗೆ ಕಂಟಕ ತಂದಿದೆ.  ಬಸವ ನಾಡು ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ಕೂಡಗಿ ಬಳಿ ಇರುವ ಉಷ್ಣ ವಿದ್ಯುತ್ ಸ್ಥಾವರದ ಹಾರುಬೂದಿ ಈಗ ಇದೇ ತಾಲೂಕಿನ ಮಸೂತಿ ಗ್ರಾಮಸ್ಥರ ಪಾಲಿಗೆ ಶಾಪವಾಗಿ ಪರಿಣಿಸಿದೆ.  ಪ್ರತಿನಿತ್ಯ ಕೂಡಗಿ ಉಷ್ಣ ವಿದ್ಯುಸ್ಥಾವರದಲ್ಲಿ ವಿದ್ಯುತ್ ಉತ್ಪಾದಿಸಲು ಬಳಸು ಕಲ್ಲಿದ್ದಲಿನ ಬೂದಿಯೇ ಈಗ ಈ ರೈತರ […]