ಉನ್ನತ ಶಿಕ್ಷಣ ಬೋಧನೆ, ಸಂಶೋಧನೆಯಲ್ಲಿ ಬಹುಶಿಸ್ತೀಯ ವಿಧಾನಗಳ ಅಳವಡಿಕೆ ಅಗತ್ಯ- ಪ್ರೊ. ಕುಶಾಲ ಕೆ. ದಾಸ

ವಿಜಯಪುರ: ಉನ್ನತ ಶಿಕ್ಷಣದ ಬೋಧನೆ(Higher Education) ಮತ್ತು ಸಂಶೋಧನೆಯಲ್ಲಿ ಬಹುಶಿಸ್ತೀಯ(Multiple Discipline) ವಿಧಾನಗಳನ್ನು(Techniques) ಅಳವಡಿಸಿಕೊಳ್ಳಬೇಕಾದ ಅಗತ್ಯವಿದೆ ಎಂದು ಬಿಎಲ್‍ಡಿಇ ಡೀಮ್ಡ್ ವಿಶ್ವವಿದ್ಯಾನಿಲಯದ(BLDEA Deemed Tobe University) ಯುನೆಸ್ಕೋ ಚೇರ್‍ನ (UNESCO Chair) ಜೀವ ವಿಜ್ಞಾನ(Bio Diversity) ವಿಭಾಗದ ಮುಖ್ಯಸ್ಥ ಪ್ರೊ.ಕುಶಾಲ ಕೆ. ದಾಸ್ ಹೇಳಿದ್ದಾರೆ.  ವಿಜಯಪುರ ಜಿಲ್ಲೆಯ ತೊರವಿಯಲ್ಲಿರುವ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ವಿಜ್ಞಾನ ಮತ್ತು ತಂತ್ರಜ್ಞಾನ ನಿಕಾಯ ಮತ್ತು ಶ್ರೀ.ಭಾಸ್ಕರಾಚಾರ್ಯ ಅಧ್ಯಯನ ಪೀಠದ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ […]

ದಿಢೀರ್ ಚುನಾವಣೆ ಎದುರಾದರೆ ಅನುಕೂಲವಾಗಲಿ ಎಂಬ ಕಾರಣಕ್ಕೆ ದೇಹದ ತೂಕ ಇಳಿಸಲು ಕಾಂಗ್ರೆಸ್ ಮುಖಂಡರು ಪಾದಯಾತ್ರೆ ಮಾಡುತ್ತಿದ್ದಾರೆ- ಯತ್ನಾಳ ಟೀಕೆ

ವಿಜಯಪುರ: ದಿಢೀರ್ ಚುನಾವಣೆ(Sudden Election) ಎದುರಾದರೆ ಓಡಾಡಲು ಅನುಕೂಲವಾಗಲು ದೇಹದ ತೂಕ(Body Weight) ಇಳಿಸಲು ಕಾಂಗ್ರೆಸ್ ನಾಯಕರು(Congress Leaders) ಮೇಕೆದಾಟು(Mekedatu) ಪಾದಯಾತ್ರೆ ನಡೆಸುತ್ತಿದ್ದಾರೆ ಎಂದು ವಿಜಯಪುರ ನಗರ ಬಿಜೆಪಿ ಶಾಸಕ(Vijayapura City BJP MLA) ಬಸವಗೌಡ ಪಾಟೀಲ ಯತ್ನಾಳ (Basanagouda Patil Yatnal) ಟೀಕಿಸಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ 50 ವರ್ಷ ಕೇಂದ್ರದಲ್ಲಿ ಆಡಳಿತ ನಡೆಸಿದೆ.  ಸಿದ್ಧರಾಮಯ್ಯ ಐದು ವರ್ಷ ಮುಖ್ಯಮಂತ್ರಿಯಾಗಿದ್ದರು.  ಎಂ. ಬಿ. ಪಾಟೀಲ ಅವರು ಐದು ವರ್ಷ ನೀರಾವರಿ ಮಂತ್ರಿಯಾಗಿದ್ದರು.  ಡಿ. ಕೆ. […]

ಬಸವ ನಾಡಿನಲ್ಲಿ ಶ್ರದ್ಧಾ ಭಕ್ತಿಯಿಂದ ನಡೆಯುತ್ತಿದೆ ಶಿವಾರಾಧನೆ ಮಹಾಶಿವರಾತ್ರಿಗೆ ಹರಿದು ಬರುತ್ತಿರುವ ಜನಸಾಗರ

ವಿಜಯಪುjರ: ದೇಶಾದ್ಯಂತ ಪರಮಾತ್ಮ(Lord Shiva) ಆರಾಧನೆಯಾದ ಮಹಾ ಶಿವರಾತ್ರಿ(Maha Shivaratri) ಸಂಭ್ರಮ ಮನೆ ಮಾಡಿದೆ.  ಮಹಾ ಶಿವರಾತ್ರಿ ಅಂಗವಾಗಿ ಬಸವ ನಾಡು ವಿಜಯಪುರ(Vijayapura) ಜಿಲ್ಲೆಯಲ್ಲಿಯೂ ಭಕ್ತರು ಶ್ರದ್ಧಾ ಭಕ್ತಿಯಿಂದ ಮಹಾ ಶಿವರಾತ್ರಿ ಆಚರಣೆಯಲ್ಲಿ(Celebration) ತೊಡಗಿದ್ದಾರೆ. ವಿಜಯಪುರ ನಗರ ಮತ್ತು ಹೊರ ಭಾಗಗಳಲ್ಲಿರುವ ನಾನಾ ಶಿವನ ದೇವಸ್ಥಾನಗಳಿಗೆ ತೆರಳುತ್ತಿರುವ ಭಕ್ತರು ನಮನ ಸಲ್ಲಿಸುತ್ತಿದ್ದಾರೆ.  ವಿಜಯಪುರ ನಗರದಲ್ಲಿರುವ ಅಡವಿ ಶಂಕರಲಿಂಗ ದೇವಸ್ಥಾನ, 770 ಸುಂದರೇಶ್ವರ ದೇವಸ್ಥಾನ, ಲಿಂಗದ ಗುಡಿ, ನಾನಾ ಶಿವಾಲಯಗಳು, ಶಿವಗಿರಿಗಳಿಗೆ ಭಕ್ತರ ದಂಡು ಹರಿದು ಬರುತ್ತಿದೆ. ಬಿರು […]