ಭ್ರಷ್ಟ ಅಧಿಕಾರಿಯ ಅಸಮತೋಲಿತ ಆಸ್ತಿ ಆದಾಯಕ್ಕಿಂತ ಶೇ. 929 ಹೆಚ್ಚು- ಎಸಿಬಿ ಅಧಿಕಾರಿಗಳ ಲೆಕ್ಕಾಚಾರ- ಒಟ್ಟು ಆಸ್ತಿ ಎಷ್ಟು ಗೊತ್ತಾ?

ವಿಜಯಪುರ: ಭ್ರಷ್ಟ(Corrupt) ಅಧಿಕಾರಿ(Officer) ನಿವಾಸ(Residence), ಕಚೇರಿ(Office) ಮತ್ತೀತರ ಕಡೆ ಬೆಳಗಿನ(Morning) ಜಾವ ಧಾಳಿ(Raid) ನಡೆಸಿದ್ದ ಎಸಿಬಿ ಅಧಿಕಾರಿಗಳು ಆದಾಯಕ್ಕಿಂತ ಶೇ. 929 ರಷ್ಟು ಹೆಚ್ಚಿನ ಆಸ್ತಿಯನ್ನು ಪತ್ತೆ ಮಾಡಿದ್ದಾರೆ. ವಿಜಯಪುರ ನಿರ್ಮಿತಿ ಕೇಂದ್ರದ ಪ್ರಾಜೆಕ್ಟ್ ಮ್ಯಾನೇಜರ್ ಗೋಪಿನಾಥಸಾ ನಾಗೇಂದ್ರಸಾ ಮಾಲಜಿ ಅವರಿಗೆ ಸೇರಿದ ವಿಜಯಪುರ ನಗರದ ಸೋಲಾಪುರ ರಸ್ತೆಯಲ್ಲಿರುವ ಶ್ರೀನಗರ ಕಾಲನಿ ಉತ್ತರದಲ್ಲಿ ಪ್ಲಾಟ್ ನಂ. 57ರ ಮೇಲೆ ಎಸಿಬಿ ಅಧಿಕಾರಿಗಗಳು ಬೆಳಿಗ್ಗೆ ಧಾಳಿ ನಡೆಸಿದ್ದರು.  ಇದರ ಜೊತೆಯಲ್ಲಿಯೇ ಐದು ಪ್ರತ್ಯೇಕ ಸ್ಥಳಗಳಲ್ಲಿ ಇವರಿಗೆ ಆಸ್ತಿಪಾಸ್ತಿ ಲೆಕ್ಕಾಚಾರ […]

ಬಿ ಎಲ್ ಡಿ ಇ ಎಂಜಿನಿಯರಿಂಗ್ ವಿದ್ಯಾರ್ಥಿಗಳ ಸಾಧನೆ- ವಿಟಿಯುಗೆ ನಾಲ್ಕರಲ್ಲಿ ಇಬ್ಬರು ಪ್ರಥಮ ಸ್ಥಾನ

ವಿಜಯಪುರ: ಬಿ.ಎಲ್.ಡಿ.ಇ ಸಂಸ್ಥೆ(BLDEA) ವಚನಪಿತಾಮಹ(Vachana Pitamaha) ಡಾ.ಫ.ಗು.ಹಳಕಟ್ಟಿ (Dr. P. G. Halakatti) ಎಂಜನಿಯರಿಂಗ್(Engineering) ಕಾಲೇಜಿನ(College) ನಾಲ್ಕು ವಿದ್ಯಾರ್ಥಿಗಳು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು)(VTU)  2020-21 ನೇ ವರ್ಷದ ಎಂಜನಿಯರಿಂಗ್ ಪರೀಕ್ಷೆಯಲ್ಲಿ ರ್ಯಾಂಕ್ ಪಡೆಯುವ ಮೂಲಕ ಕಾಲೇಜು ಮತ್ತು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.   ಬಿ.ಇ ಆರ್ಕಿಟೆಕ್ಟರ್ ವಿಭಾಗದಲ್ಲಿ ಕೆ. ಸಾಯಿ ಹಸಿತಾ ವಿವಿಗೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಇದೇ ರೀತಿ ಎಂ.ಟೆಕ್ ಮೆಕ್ಯಾನಿಕಲ್ ಮಷಿನ್ ಡಿಸೈನ್ (ಎಂ.ಎಂ.ಡಿ) ಎಂಜನಿಯರಿಂಗ್‍ನಲ್ಲಿ ಮಳೆಪ್ಪ ಗರಸಂಗಿ ಕೂಡ ವಿವಿಗೆ ಮೊದಲ ಸ್ಥಾನ […]

ಬಸವ ನಾಡಿನಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ

ವಿಜಯಪುರ: ಬಸವ(Basava) ನಾಡು(Nadu) ವಿಜಯಪುರ(Vijayapura) ನಗರದಲ್ಲಿ(City) ಶ್ರೀ ಜಗದ್ಗುರು(Jagadguru) ರೇಣುಕಾಚಾರ್ಯ ಜಯಂತಿ(Renukacharya Jayanti) ಯುಗಮಾನೋತ್ಸವ ಕಾರ್ಯಕ್ರಮ ನಡೆಯಿತು.  ವಿಜಯಪುರ ನಗದ ಗ್ರಾಮ ದೇವತೆ ಶ್ರೀ ಸಿದ್ಧೇಶ್ವರ ದೇವಸ್ಥಾನದ ಬಳಿ ನಡೆದ ಕಾರ್ಯಕ್ರಮದಲ್ಲಿ ಶ್ರೀ ಜಗದ್ಗುರು ಪಂಚಾಚಾರ್ಯರ  ಸೇವಾ ಸಮಿತಿಯು ಹಾಗೂ ದಾನಮ್ಮ ದೇವಿ ಪ್ರಸಾದ ಸೇವಾ ಸಮಿತಿಯ ಸಂಯುಕ್ತಾಶ್ರಯದಲ್ಲಿ 8ನೇ ವರ್ಷದ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ನಾನಾ ಕ್ಷೇತ್ರಗಳಲ್ಲಿ ಸಾಮಾಜಿಕ, ಧಾರ್ಮಿಕ, ವೈದ್ಯಕೀಯ ಮತ್ತು ರಂಗಭೂಮಿ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಗಣ್ಯರಿಗೆ ಶ್ರೀ. ಜಗದ್ಗುರು […]

ಗುಮ್ಮಟ ನಗರಿಯಲ್ಲಿ ಭ್ರಷ್ಟ ಅಧಿಕಾರಿ ಮನೆ ಮೇಲೆ ಎಸಿಬಿ ಧಾಳಿ- ಬಾತ್ ರೂಂ‌ ನೋಡಿ ಅಚ್ಚರಿಪಟ್ಟ ಅಧಿಕಾರಿಗಳು

ವಿಜಯಪುರ: ಗುಮ್ಮಟ ನಗರಿ)Gummata Nagari) ವಿಜಯಪುರದಲ್ಲಿ(Vijayapura) ಬೆಳ್ಳಂಬೆಳಿಗ್ಗೆ(Early Morning) ಎಸಿಬಿ(ACB) ಧಾಳಿ(Raid) ನಡೆದಿದೆ. ಭ್ರಷ್ಟ ಅಧಿಕಾರಿ(Corrupt Officer) ನಿವಾಸದ ಮೇಲೆ ಎಸಿಬಿ ಅಧಿಕಾರಿಗಳು‌ ಧಾಳಿ ನಡೆಸಿದ್ದು, ತಪಾಸಣೆ ನಡೆಸುತ್ತಿದ್ದಾರೆ. ವಿಜಯಪುರ ಜಿಲ್ಲಾ ನಿರ್ಮಿತಿ ಕೇಂದ್ರದ ಪ್ರೊಜೆಕ್ಟ್ ಮ್ಯಾನೇಜರ್ ಗೋಪಿನಾಥಸಾ ಮಳಜಿ ನಿವಾಸಗಳ ಮೇಲೆ ಎಸಿಬಿ ಅಧಿಕಾರಿಗಳು ಧಾಳಿ ನಡೆಸಿದ್ದಾರೆ. ವಿಜಯಪುರ ‌ಜಿಲ್ಲಾ ನಿರ್ಮಿತಿ ಕೇಂದ್ರದ ಪ್ರೊಜೆಕ್ಟ್ ಮ್ಯಾನೇಜರ್ ಗೋಪಿನಾಥಸಾ ಮಳಜಿ ನಿವಾಸ, ಕಚೇರಿ, ಸ್ಟೋರ್ ಹಾಗೂ ಕಚೇರಿ ಸಿಬ್ಬಂದಿ ನಿವಾಸದ ಮೇಲೆ ಎಸಿಬಿ ಅಧಿಕಾರಗಳು ಧಾಳಿ ನಡೆಸಿದ್ದಾರೆ. […]