Sutturu Seer: ವಿಜಯಪುರ ಜಿಲ್ಲೆಯ ಶರಣರು ಸಾಧಕರನ್ನ ಕೊಂಡಾಡಿದ ಸುತ್ತೂರು ಶ್ರೀಗಳು

ವಿಜಯಪುರ: ಅತ್ಯಂತ ಶ್ರೇಷ್ಠ(Great) ಗುಣಗಳನ್ನು ಏಕವ್ಯಕ್ತಿಯಲ್ಲಿ ಒಟ್ಟಿಗೆ ಕಾಣುವುದಾದರೆ ಅದು ವಿಜಯಪುರ(Vijayapura) ಜ್ಞಾನಯೋಗಾಶ್ರಮದ(Jnanayogashrama) ಪೂಜ್ಯ ಸಿದ್ದೇಶ್ವರ ಶ್ರೀಗಳಲ್ಲಿ(Shree Siddheshwar Swamiji) ಕಾಣುತ್ತೇವೆ ಎಂದು ಸುತ್ತೂರು ಶ್ರೀ ಕ್ಷೇತ್ರದ ಪೂಜ್ಯಶ್ರೀ ಡಾ.‌ಶಿವರಾತ್ರಿ ದೇಸಿಕೇಂದ್ರ ಮಹಾಸ್ವಾಮಿಗಳು(Sutturu Shree Deshikendra Swamiji) ಹೇಳಿದರು. ವಿಜಯಪುರ ನಗರದಲ್ಲಿ ಡಾ. ಮಹಾಂತೇಶ ಬಿರಾದಾರ ನಿವಾಸದಲ್ಲಿ ನಡೆದ ಸತ್ಸಂಗದಲ್ಲಿ ಆಶೀರ್ವಚನ ನೀಡಿದ ಅವರು, ಆಧ್ಯಾತ್ಮಿಕ ಲೋಕದಲ್ಲಿ ಪೂಜ್ಯ ಸಿದ್ದೇಶ್ವರ ಶ್ರೀಗಳು ವಿಜಯಪುರದ ಹೆಸರನ್ನು ಜಗತ್ತಿನಲ್ಲಿ ಬೆಳಗುವಂತೆ ಮಾಡಿದ್ದಾರೆ. ಅವರು ಕೇವಲ ಜ್ಞಾನಕ್ಕಾಗಿ ಪ್ರಸಿದ್ಧಿ ಪಡೆದಿಲ್ಲ. ವೈರಾಗ್ಯದ […]

Dalit CM: ಸಚಿವ ಕಾರಜೋಳ ಏಳಿಗೆಗಾಗಿ 25 ವರ್ಷಗಳಿಂದ ರಾಷ್ಟ್ರ ರಾಜಕೀಯದಲ್ಲಿದ್ದೇನೇ- ನಾವಿಬ್ಬರೂ ಚೆನ್ನಾಗಿದ್ದೇವೆ- ರಾಜ್ಯದಲ್ಲಿ ದಲಿತ ಸಿಎಂ ಆಗಲೇಬೇಕು- ರಮೇಶ ಜಿಗಜಿಣಗಿ

ವಿಜಯಪುರ: ಕಳೆದ 25 ವರ್ಷಗಳಿಂದ(Since 25 Years) ನಾನು ರಾಜ್ಯ ರಾಜಕೀಯದಿಂದ(State Politics) ಹೊರಗಿದ್ದೇನೆ.  ನಾನು ಎಂ ಎಲ್ ಎ ಆಗಿದ್ದರೆ ಗೋವಿಂದ ಕಾರಜೋಳ(Govind Karjol) ಅವರಿಗೆ ತೊಂದರೆಯಾಗುತ್ತಿತ್ತು.  ಅವರು ನನ್ನ ಸಮಾಜದ ಮನುಷ್ಯ.  ಅವರೂ ನನ್ನ ಜೊತೆ ನನ್ನ ಎತ್ತರಕ್ಕೆ ಬೆಳೆಯಲಿ(His Political Growth) ಎಂಬ ಕಾರಣಕ್ಕೆ ತ್ಯಾಗ ಮಾಡಿ ರಾಜ್ಯ ರಾಜಕಾರಣ ಬಿಟ್ಟು ದೂರ ಇದ್ದೇನೆ ಎಂದು ವಿಜಯಪುರ ಸಂಸದ ರಮೇಶ ಜಿಗಜಿಣಗಿ ಹೇಳಿದ್ದಾರೆ. ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಸಮಾಜದ ಒಬ್ಬ ವ್ಯಕ್ತಿ […]

MP Jigajinagi: ಅವರ ಅಂಗಿ ನಾರುತ್ತಿದ್ದರೂ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ- ಸಂಸದ ರಮೇಶ ಜಿಗಜಿಣಗಿ ಹೇಳಿದ್ದು ಯಾರಿಗೆ ಗೊತ್ತಾ?

ವಿಜಯಪುರ: ವಿಜಯಪುರ ಬಿಜೆಪಿ ಸಂಸದ(Vijayapura BJP MP) ರಮೇಶ ಜಿಗಜಿಣಗಿ(Ramesh Jigajinagi) ಸಹನೆಗೆ ಹೆಸರಾದರೂ(Known For Patience) ಹಲವಾರು ಬಾರಿ ಅದನ್ನು ಮೀರಿ ತಮ್ಮ ಎದುರಾಳಿಗಳಿಗೆ ನೇರವಾಗಿಯೇ ಉತ್ತರ ನೀಡುವಲ್ಲಿ ನಿಸ್ಸೀಮರು(Expert).  ಈಗ ಕೂಡ ಅವರು ಭ್ರಷ್ಟಾಚಾರದ ಕುರಿತು ಬಿಜೆಪಿ ಮುಖಂಡರ ವಿರುದ್ಧವೇ ಮಾತನಾಡುವ ಸ್ವಪಕ್ಷೀಯ ನಾಯಕರೊಬ್ಬರ(Own Party Leader) ವಿರುದ್ಧ ಹೆಸರು ಹೇಳದೆ ಹರಿಹಾಯ್ದಿದ್ದಾರೆ.  ವಿಜಯಪುರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಯಾರಾರು ಎಷ್ಟು ರೊಕ್ಕ ಹೊಡಿತಾರ ಎಂಬುದು ನನಗೇನು ಗೊತ್ತಿಲ್ವಾ? ನಾನು ಎಂದಾದರೂ ನೀನು ರೊಕ್ಕಾ […]

Basava Jayanti: ಫಲ ನೀಡಿದ ಬಸವ ನಾಡಿನ ಜನರ ಪ್ರಯತ್ನ- ಈ ಬಾರಿ ಬ. ಬಾಗೇವಾಡಿಯಲ್ಲಿ ರಾಜ್ಯ ಮಟ್ಟದ ಬಸವ ಜಯಂತಿ ಆಚರಣೆ

ವಿಜಯಪುರ: ಬಸವ ನಾಡಿನ(Basava Nadu) ಬಹು ವರ್ಷಗಳ(Long Demand) ಬೇಡಿಕೆ ಈಗ ಈಡೇರುತ್ತಿದೆ. ಈ ಬಾರಿ ಬಸವ ಜಯಂತಿ(Basava Jayanti) ರಾಜ್ಯ ಮಟ್ಟದ ಕಾರ್ಯಕ್ರಮ(Stats Level Programme) ಬಸವಣ್ಣನ ತವರು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ(Basavanadu Bagewadi) ನಡೆಯಲಿದೆ. ಈ ಕುರಿತು ಮಾಹಿತಿ ನೀಡಿರುವ ಬಸವ ಸೈನ್ಯದ ಸಂಸ್ಥಾಪಕ‌‌ ಶಂಕರಗೌಡ ಬಿರಾದಾರ, ಸರಕಾರ ಈ ವರ್ಷ ಬಸವಣ್ಣನ ಜನ್ಮಸ್ಥಳ ಬಸವನ ಬಾಗೇವಾಡಿ ಪಟ್ಟಣದಲ್ಲಿ ವಿಶ್ವಗುರು ಬಸವಣ್ಣನವರ ಜಯಂತೋತ್ಸವ ಕಾರ್ಯಕ್ರಮವನ್ನು ರಾಜ್ಯಮಟ್ಟದ ಕಾರ್ಯಕ್ರಮವಾಗಿ ಆಚರಿಸಲು ತೀರ್ಮಾನಿಸಲಾಗಿದೆ ಎಂದು ಜಿಲ್ಲಾಧಿಕಾರಿ […]