Harmony MB Patil: ಸರ್ವ ಜನಾಂಗದ ಶಾಂತಿಯ ತೋಟ ಕನ್ನಡ ನಾಡಿನಲ್ಲಿ ರಾಜಕೀಯ ಆಸೆಗಾಗಿ ಶಾಂತಿ ಕೆಡಿಸುವ ಕೆಲಸವಾಗುತ್ತಿದೆ- ಎಂ. ಬಿ. ಪಾಟೀಲ

ವಿಜಯಪುರ: ಸರ್ವಜನಾಂಗದ ಶಾಂತಿಯ(Peace Land) ತೋಟವಾಗಿರುವ ಕನ್ನಡ ನಾಡನ್ನು(Karnataka) ಕೆಲವು ದುಷ್ಟಶಕ್ತಿಗಳು(Miscreants) ರಾಜಕೀಯ ಆಸೆಗಾಗಿ(Political Milage) ಶಾಂತಿಯ ತೋಟವನ್ನು ಹಾಳು ಮಾಡುವ(Disturbing Harmony) ಕೆಲಸದಲ್ಲಿ ತೊಡಗಿವೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಮತ್ತು ಮಾಜಿ ಸಚಿವ ಎಂ. ಬಿ. ಪಾಟೀಲ ವಿಷಾಧ ವ್ಯಕ್ತಪಡಿಸಿದ್ದಾರೆ.  ವಿಜಯಪುರ ನಗರದ ಕೆ. ಸಿ. ಮಾರುಕಟ್ಟೆ ಪ್ರಾಂಗಣದಲ್ಲಿ ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ್ ಮುಶ್ರೀಫ್ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಇಫ್ತಿಯಾರ ಕೂಟ ಹಾಗೂ ಸೌಹಾರ್ದತಾ ಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು. ಎಲ್ಲ ಜನಾಂಗಗಳ […]

Devotees Math: ನೊಂದವರು, ಅನಾಥರಿಗೆ ತಾಯಿ, ಅಂಧರಿಗೆ ಕಣ್ಣು, ಕುಷ್ಠ ರೋಗಿಗಳಿಗೆ ವೈದ್ಯ, ರಾಗಿ, ವಿದ್ಯಾರ್ಥಿಗಳಿಗೆ ಶಿಕ್ಷಕರಾಗಿ ದುಡಿದ ಸಂತರ ಈ ಮಠದ ಮಹಿಮೆ ಅಪಾರ

ಮಹೇಶ ವಿ. ಶಟಗಾರ ವಿಜಯಪುರ: ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಸಂಗಾಪುರ ಎಸ್. ಎಚ್. ಗ್ರಾಮದಲ್ಲಿರುವ ಶ್ರೀ ಸಿದ್ಧಲಿಂಗೇಶ್ವರ ಕಮರಿಮಠ ಭಕ್ತರ ಪ್ರೀತಿಯ ಮಠ ಎಂದೇ ಹೆಸರುವಾಸಿಯಾಗಿದೆ.  ಭಕ್ತರ ಒತ್ತಾಯದ ಹಿನ್ನೆಲೆಯಲ್ಲಿ ಆರಂಭವಾದ ಈ ಮಠ ಈ ಗ್ರಾಮದ ಮೊದಲ ಮಠವೂ ಹೌದು.  ಸ್ವಾಮೀಜಿಯೊಬ್ಬರ ಜನಸೇವೆಗೆ ಮನಸೋತ ಗ್ರಾಮಸ್ಥರು ಆ ಸ್ವಾಮೀಜಿಯನ್ನು ತಮ್ಮ ಗ್ರಾಮಕ್ಕೆ ಪ್ರೀತಿಯಿಂದ ಆಹ್ವಾನಿಸಿ ಅಲ್ಲಿಯೇ ಮಠ ಸ್ಥಾಪನೆಗೆ ಕಾರಣರಾಗಿದ್ದಾರೆ.  ಭಕ್ತರ ಮಠದ ಜಾತ್ರೆ ಈಗ ಆರಂಭವಾಗಿದ್ದು, ಮೇ 3ರ ವರೆಗೆ ನಡೆಯಲಿದೆ.  ಈ […]