Summer Hot: ಬಸವ ನಾಡಿನಲ್ಲಿ ಮುಂದಿನ ಐದು ದಿನ ಬಿಸಿಲಿನ ಝಳ ಹೆಚ್ಚಳ- ಉಷ್ಣಾಂಶ ಸುಮಾರು 44 ° ಸೆಲ್ಸಿಯಸ್ ಸಾಧ್ಯತೆ- ಹವಾಮಾನ ಇಲಾಖೆ ಮುನ್ಸೂಚನೆ

ವಿಜಯಪುರ: ಈಗಾಗಲೇ ಬಿಸಿಲಿನ(Heat) ಬೇಗೆಯಿಂದ(Sweating) ತತ್ತರಿಸಿರುವ ಬಸವ ನಾಡು(Basava Nadu) ವಿಜಯಪುರ ಜಿಲ್ಲೆಯ(Vijayapura District) ಜನತೆಗೆ ಮುಂದಿನ ಐದು ದಿನಗಳಲ್ಲಿ(Next Five Days) ಸೆಕೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.  ಮುಂದಿನ ಐದು ದಿನಗಳಲ್ಲಿ ಬಿಸಿ ವಾತಾವರಣದೊಂದಿಗೆ ಉತ್ತರ ಕರ್ನಾಟಕದಾದ್ಯಂತ ಬೇಸಿಗೆಯ ಕಾವು ಹೆಚ್ಚಾಗಲಿದೆ.  ಆಕಾಶವೂ ಕೂಡ ಸ್ಪಷ್ಟವಾಗಿರಲಿದೆ.  ಯಾವುದೇ ಮೋಡ ಕವಿಯುವ ಸಾಧ್ಯತೆಗಳೂ ಇಲ್ಲ.  ಮಳೆಯೂ ಸುರಿಯುವ ಲಕ್ಷಣಗಳಿಲ್ಲ. ಕಲ್ಯಾಣ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ 41 °ಸೆ. ನಿಂದ 43 […]

BJP: ಬಿಜೆಪಿಯ ಜನಪರ, ದೇಶಾಭಿಮಾನದ ನಿಲುವು ಜನರ ಮೆಚ್ಚುಗೆ ಗಳಿಸಲು ಕಾರಣವಾಗಿದೆ- ಚಂದ್ರಶೇಖರ ಕವಟಗಿ

ವಿಜಯಪುರ: ಬಿಜೆಪಿ(BJP) ಹೊಂದಿರುವ(Stand) ಜನಪರ(Public Oriented) ಮತ್ತು ದೇಶಾಭಿಮಾನದ(Patriotism) ನಿಲುವಿನಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಿಜೆಪಿಯತ್ತ ಒಲವು ಬೆಳೆಸಿಕೊಳ್ಳುವಂತೆ(Attracting People) ಮಾಡಿದೆ ಎಂದು ಬಿಜೆಪಿ ಬೆಳಗಾವಿ ವಿಭಾಗದ ಪ್ರಭಾರಿ ಚಂದ್ರಶೇಖರ ಕವಟಗಿ ಹೇಳಿದ್ದಾರೆ. ವಿಜಯಪುರ ನಗರದ ಶುಭಶ್ರೀ ಸಭಾಂಗಣದಲ್ಲಿ ನಡೆದ ಬಿಜೆಪಿ ಪ್ರಕೋಷ್ಠಗಳ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಈ ಮುಂಚೆ ಹೊಂದಿದ್ದ ಮತ ಗಕೆ ಪ್ರಮಾಣ ಶೇ.2 ರಿಂದ ಈಗ ಶೇ.38 ಕ್ಕೆ ಏರಿಕೆಯಾಗಿದೆ.  ಇದು ಗಮನಾರ್ಹವಾಗಿದ್ದು, ಶೇ.51 ರಷ್ಟು ಮತಗಳಿಕೆಗೆ ಗುರಿ ಹೊಂದಲಾಗಿದೆ […]

Book Release: ಗ್ರಾಮ ಸ್ವರಾಜ್ಯ ಸಾಕಾರ ಗೊಳಿಸಿದ ರಾಮಪ್ಪ ಬಾಲಪ್ಪ ಬಿದರಿ ಗ್ರಂಥ ಲೋಕಾರ್ಪಣೆಗೆ ಸಜ್ಜು

ವಿಜಯಪುರ: ರಾಜ್ಯೋತ್ಸವ ಪ್ರಶಸ್ತಿ(Rajyotsava Awardee) ಪುರಸ್ಕೃತ ಹಿರಿಯ ಸಾಹಿತಿ(Senior Literaute) ಡಾ ಕೃಷ್ಣ ಕೊಲ್ಹಾರಕುಲಕರ್ಣಿ(Dr Krishna Kolhar Kulkarni) ರಚಿಸಿರುವ ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ(Karnataka Sahitya Academy Award Win) ಪಾತ್ರವಾಗಿರುವ ‘ಗ್ರಾಮ ಸ್ವರಾಜ್ಯ ಸಾಕಾರಗೊಳಿಸಿದ ರಾಮಪ್ಪ ಬಾಲಪ್ಪ ಬಿದರಿ(Ramappa Balappa Bidari) ಪುಸ್ತಕ ಬಿಡುಗಡೆಗೆ ಸಜ್ಜಾಗಿದೆ. ಮೇ 5 ರಂದು ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಕೃಷ್ಣಾ ನಗರದಲ್ಲಿರುವ ನಂದಿ ಸಕ್ಕರೆ ಕಾರ್ಖಾನೆಯ ಕೆ. ಎಚ್. ಪಾಟೀಲ ಸಭಾ ಭವನದಲ್ಲಿ ಗ್ರಂಥ ಲೋಕಾರ್ಪಣೆ […]

Sainik School: ವಿಜಯಪುರ ಸೈನಿಕ ಶಾಲೆಯ ನೂತನ ಪ್ರಾಚಾರ್ಯರಾಗಿ ಗ್ರೂಪ್ ಕ್ಯಾಪ್ಟನ್ ಪ್ರತಿಭಾ ಬಿಷ್ಟ ಅಧಿಕಾರ ಸ್ವೀಕಾರ- ಶಾಲೆಯ ಮೊದಲ ಮಹಿಳಾ ಪ್ರಾಚಾರ್ಯ

ವಿಜಯಪುರ: ವಿಜಯಪುರದ(Vijayapura) ಪ್ರತಿಷ್ಠಿತ(Prestigious) ಮತ್ತು ರಾಜ್ಯದ ಮೊದಲ ಸೈನಿಕ ಶಾಲೆ(State First Sainik School) ಎಂದೇ ಹೆಸರಾಗಿರುವ ವಿಜಯಪುರ ಸೈನಿಕ ಶಾಲೆ ನೂತನ ಪ್ರಾಚಾರ್ಯರಾಗಿ(New Principal) ಭಾರತೀಯ ವಾಯುಪಡೆಯ ಹಿರಿಯ ಅಧಿಕಾರಿ ಗ್ರುಪ್ ಗ್ಯಾಪ್ಟನ್ ಪ್ರತಿಭಾ ಬಿಷ್ಟ(Group Captain Pratibha Bist) ಅಧಿಕಾರ ವಹಿಸಿಕೊಂಡಿದ್ದಾರೆ. ವಾಯು ಪಡೆಯ ಉನ್ನತ ಅಧಿಕಾರಿಯಾಗಿರುವ ಗ್ರೂಪ್ ಕ್ಯಾಪ್ಟನ್ ಪ್ರತಿಭಾ ಬಿಷ್ಟ ತಮ್ಮ 22 ವರ್ಷದ ಅವಧಿಯಲ್ಲಿ ಭಾರತೀಯ ವಾಯುಪಡೆಯಲ್ಲಿ ನಾನಾ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ.  ವಾಯು ಪಡೆಯ ಶೈಕ್ಷಣಿಕ ವಿಭಾಗದ ಡೆಪ್ಯೂಟಿ […]

Shivabasava Jayatni: ಶಿವಬಸವ ಜಯಂತಿ ಅಂಗವಾಗಿ ಬಸವ ನಾಡಿನಲ್ಲಿ ಶೋಭಾಯಾತ್ರೆ- ಬಿಜೆಪಿ ಸೇರಿ ನಾನಾ ಮುಖಂಡರು ಭಾಗಿ

ವಿಜಯಪುರ: ಶಿವಬಸವ ಜಯಂತಿ(Shiva Basava Jayanti) ಅಂಗವಾಗಿ ಬಸವ ನಾಡು(Basava Nadu) ವಿಜಯಪುರ ನಗರದಲ್ಲಿ(Vijayapura City) ಶೋಭಾಯಾತ್ರೆ(Shobha Yatre) ನಡೆಯಿತು.  ವಿಜಯಪುರ ನಗರದ ಅಥಣಿ ರಸ್ತೆಯಲ್ಲಿರುವ ತಿಲಕ ಚೌಕಿನಿಂದ(Tilak Chowk) ಆರಂಭವಾದ ಶೋಭಾಯಾತ್ರೆ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು.  ಈ ಮೆರವಣಿಗೆಯಲ್ಲಿ ಬಸವೇಶ್ವರ ಮತ್ತು ಶಿವಾಜಿ ಮಹಾರಾಜರ ಮೂರ್ತಿಗಳನ್ನು ಮೆರವಣಿಗೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ಬೀಜ ಮತ್ತು ಸಾವಯುವ ಪ್ರಮಾಣ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ, ಬಿಜೆಪಿ ಮುಖಂಡರಾದ ಸುರೇಶ ಬಿರಾದಾರ, […]