International Nurses Day: ಎಂಡಿಗೇರಿ ಆಸ್ಪತ್ರೆಯಲ್ಲಿ ನರ್ಸ್ ಅಂತಾರಾಷ್ಟ್ರೀಯ ನರ್ಸ್ ಗಳ ದಿನ ಆಚರಣೆ- ದಾದಿಯರು ಆಸ್ಪತ್ರೆಯ ಬೆನ್ನೆಲುಬು ಎಂದ ಡಾ. ಪ್ರೀತೀಶ ಎಂಡಿಗೇರಿ

ವಿಜಯಪುರ: ವಿಜಯಪುರ ನಗರದ(Vijayapura City) ಆಶ್ರಮ ರಸ್ತೆಯಲ್ಲಿರುವ(Ashram Road) ಎಂಡಿಗೇರಿ ಆಸ್ಪತ್ರೆಯಲ್ಲಿ(Endigeri Hospital) ಅಂತಾರಾಷ್ಚ್ಪೀಯ ನರ್ಸ್ ಗಳ ದಿನ(International Nurses Day) ಆಚರಿಸಲಾಯಿತು.  ಆಸ್ಪತ್ರೆಯ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಕ್ ಕತ್ತರಿಸುವ(Cake Cutting) ಮೂಲಕ ಅಂತಾರಾಷ್ಟ್ರೀಯ ದಾದಿಯರ ದಿನದ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.  ಈ ಸಂದರ್ಭದಲ್ಲಿ ಮಾತನಾಡಿದ ಆಸ್ಪತ್ರೆಯ ಮುಖ್ಯಸ್ಥ ಡಾ. ಪ್ರೀತಿಶ ಎಂಡಿಗೇರಿ, ಫ್ಲಾರೆನ್ಸ್ ನೈಟಿಂಗೇಲ್ ಅವರ ಜನ್ಮದಿನವನ್ನು ಅಂತಾರಾಷ್ಟ್ರೀಯ ದಾದಿಯರ ದಿನವನ್ನಾಗಿ ಆಚರಿಸಲಾಗುತ್ತಿದೆ.  ಶ್ರೀಮಂತ ಕುಟುಂಬದಿಂದ ಬಂದಿದ್ದರೂ ತಮ್ಮ 17ನೇ ವಯಸ್ಸಿನಲ್ಲಿಯೇ ನರ್ಸಿಂಗ್ ವೃತ್ತಿಯನ್ನು […]

Panchamasali Demand: ಪಂಚಮಸಾಲಿ 2ಎ ಮೀಸಲಾತಿ ಹೋರಾಟಕ್ಕೆ ಯತ್ನಾಳ ನಿಸ್ವಾರ್ಥ ಸೇವೆ ಶಕ್ತಿ ತುಂಬಿದೆ- ಸಮಾಜ ಮುಖಂಡರ ಹೇಳಿಕೆ

ವಿಜಯಪುರ: ಪಂಚಮಸಾಲಿ ಸಮಾಜ(Panchanasali Community) ನಡೆಸುತ್ತಿರುವ 2ಎ ಮೀಸಲಾತಿ(2A Reservation) ಹೋರಾಟಕ್ಕೆ ವಿಜಯಪುರ ನಗರ(Vijatapura Vity) ಬಿಜೆಪಿ ಶಾಸಕ‌ ಬಸನಗೌಡ ಪಾಟೀಲ ಯತ್ನಾಳ(Basabagouda Patil Yatbal) ನಿಸ್ವಾರ್ಥ ಸೇವೆಯ ಮೂಲಕ‌ ಶಕ್ತಿ ತುಂಬಿದ್ದಾರೆ(Given Strength)ಎಂದು ಪಂಚಮಸಾಲಿ ಸಮಾಜದ ಮುಖಂಡರಾದ ಎಂ. ಎಸ್. ರುದ್ರಗೌಡ, ಪಂಚಮಸಾಲಿ ಮಹಾಸಭಾ ವಿಜಯಪುರ ಜಿಲ್ಲಾಧ್ಯಕ್ಷ ಬಿ. ಎಂ. ಪಾಟೀಲ, ಶಂಕರಗೌಡ ಬಿರಾದಾರ ಹೇಳಿದ್ದಾರೆ. ವಿಜಯಪುರದಲ್ಲಿ ಜಂಟಿ‌ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶತಮಾನಗಳ ಇತಿಹಾಸವಿರುವ ಲಿಂಗಾಯತ ಪಂಚಮಸಾಲಿ ಸಮುದಾಯದ ಮಕ್ಕಳ ಶಿಕ್ಷಣ ಹಾಗೂ ಉದ್ಯೋಗಕ್ಕಾಗಿ […]