BJP Yatnal: ನನನ್ನು ಬಿಜೆಪಿಯಿಂದ ಉಚ್ಛಾಟಿಸಲು, ಟಿಕೆಟ್ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ- ಎದುರಾಳಿಗಳ ವಿರುದ್ಧ ಯತ್ನಾಳ ಗುಡುಗು

ವಿಜಯಪುರ: ನನ್ನನ್ನು ಬಿಜೆಪಿಯಿಂದ(BJP) ಉಚ್ಚಾಟಿಸಲು(Expelled), ಟಿಕೆಟ್ ತಪ್ಪಿಸಲು(Ticket) ಯಾರಿಂದಲೂ ಸಾಧ್ಯವಿಲ್ಲ(Not Possible) ಎಂದು ವಿಜಯನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ(Basanagouda Patil Yatnal) ಗುಡುಗಿದ್ದಾರೆ. ವಿಜಯಪುರದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಾನು ಜನರ ಪ್ರತಿನಿಧಿ. ಅವರ ಪರ ಧ್ವನಿ ಎತ್ತುತ್ತೇನೆ. ಅದು ಪಕ್ಷ ವಿರೋಧಿಯಲ್ಲ. ತಮ್ಮ ವಿರೋಧಿಗಳು ಆಗಾಗ ತಮ್ಮ ವಿರುದ್ಧ ಅಪಪ್ರಚಾರ ಮಾಡುತ್ತಲೇ ಇರುತ್ತಾರೆ. ನನ್ನನ್ನು ಇಂದು ಹೊರಗೆ ಹಾಕುತ್ತಾರೆ. ನಾಳೆ ಹೊರಗೆ ಹಾಕುತ್ತಾರೆ.‌‌ ನನಗೆ […]

Journalists Health Insurance: ಪತ್ರಕರ್ತರಿಗೆ ಬಿ ಎಲ್ ಡಿ‌ ಇ ಆಸ್ಪತ್ರೆಯಿಂದ ಆರೋಗ್ಯ ಕವಚ ವಿಮೆ- ಎಂ. ಬಿ. ಪಾಟೀಲ

ವಿಜಯಪುರ: ಬಿ ಎಲ್ ಡಿ‌ಇ ಆಸ್ಪತ್ರೆಯ(BLDEA Hospital) ಆರೋಗ್ಯ ಕವಚ ವಿಮೆ(Health Insurance) ಯೋಜನೆಯಡಿ (Scheme) ವಿಜಯಪುರ ಜಿಲ್ಲೆಯ ಎಲ್ಲ ಪತ್ರಕರ್ತರಿಗೆ(Vijayapura District All Journalists) ಆರೋಗ್ಯ ಸೇವೆ (Health Service) ಒದಗಿಸಲು ಶಿಘ್ರದಲ್ಲಿಯೇ ಕ್ರಮ ಕೈಗೊಳ್ಳಲಾಗುವುದು ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಹೇಳಿದ್ದಾರೆ. ವಿಜಯಪುರದಲ್ಲಿ ನಡೆದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಆರೋಗ್ಯ ರಕ್ಷಣೆಗಾಗಿ ಬಿಎಲ್‍ಡಿಇ ಸಂಸ್ಥೆ  ಬಿ ಎಲ್ […]

Tourism MB Patil: ಪ್ರವಾಸಿಗರಿಗೆ ತಂಗಲು ಸುಸಜ್ಜಿತ ಹೊಟೇಲು, ಮೂಲಭೂತ ಸೌಕರ್ಯ ಒದಗಿಸಲು ಉದ್ದಿಮೆದಾರು ಮುಂದಾಗಬೇಕು- ಎಂ. ಬಿ. ಪಾಟೀಲ

ವಿಜಯಪುರ: ನಗರಕ್ಕೆ ಬರುವ ಪ್ರವಾಸಿಗರಿಗೆ(Tourists) ತಂಗಲು ಸುಸಜ್ಜಿತ ಹೊಟೇಲ್ ಗಳು(Good Hotels) ಮತ್ತು ಅಗತ್ಯ ಮೂಲಭೂತ ಸೌಕರ್ಯ(Basic Amenities) ಒದಗಿಸಲು ಸ್ಥಳಿಯ ಉದ್ದಿಮೆದಾರರು(Local Businessmen) ಮುಂದಾಗಬೇಕು ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ(KPCC Campaign Committee Chairman M B Patil)ಹೇಳಿದ್ದಾರೆ.   ನಗರದ ಎನ್ ಎಚ್-52ರಲ್ಲಿರುವ ಐಓಸಿ ಪೆಟ್ರೋಲ್ ಪಂಪ್ ಹತ್ತಿರ ಸಮೀರ್ ಆರ್ಕೆಟ್, ಹೊಟೇಲ್ ಫೋರ್ ವೇ ಉದ್ಘಾಟಿಸಿ ಅವರು ಮಾತನಾಡಿದರು. ವಿಜಯಪುರ ಪ್ರವಾಸಿ ತಾಣ.  ಇಲ್ಲಿಯ ಐತಿಹಾಸಿಕ ಸ್ಮಾರಕಗಳನ್ನು […]