Training Camp: ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ ನಾಗರಿಕ ಪೌರತ್ವ ತರಬೇತಿ ಶಿಬಿರ

ವಿಜಯಪುರ: ಜೀವನದಲ್ಲಿ(Life)/ಯಶಸ್ಸು(Success) ಗಳಿಸಲು ಛಲದಿಂದ(Will) ಮುಂದೆ ಸಾಗಬೇಕು. ಶಿಕ್ಷಣ(Education) ಆದ್ಯಾತ್ಮ ಮತ್ತು ವ್ಯಕ್ತಿತ್ವ ನಿರ್ಮಾಣದಿಂದ ಬದುಕು ರೂಪಿತವಾಗುತ್ತದೆ ಎಂದು ನಿರ್ಭಯಾನಂದ ಸ್ವಾಮೀಜಿ(Nirbhayanand Swamiji) ಹೇಳಿದ್ದಾರೆ. ವಿಜಯಪುರ ಜಿಲ್ಲೆಯ ತೊರವಿ ಬಳಿ ಇರುವ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಶಿಕ್ಷಣ ಅಧ್ಯಯನ ವಿಭಾಗದ ವತಿಯಿಂದ ಪ್ರಶಿಕ್ಷಣಾರ್ಥಿಗಳಿಗಾಗಿ ಆಯೋಜಿಸಿದ್ದ ನಾಗರಿಕ ಪೌರತ್ವ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಭಾರತದಲ್ಲಿ ಜ್ಞಾನ ಪರಂಪರೆ ಬಹಳಷ್ಟಿದೆ. ಮಕ್ಕಳಿಗೆ ಅನ್ಯಭಾಷೆಯಲ್ಲಿ ಶಿಕ್ಷಣ ನೀಡಿ, ಹಿಂಸೆ ನೀಡುವ ಬದಲು ಮಾತೃಭಾಷೆಯಲ್ಲಿ ಓದಿಸಬೇಕು. ಆ […]

UPSC Rank: ಎರಡನೇ ಬಾರಿಗೆ ಯುಪಿಎಸ್‍ಸಿ ಯಲ್ಲಿ ಉತ್ತಮ ರ್ಯಾಂಕ್ ಗಳಿಸಿದ ಬಸವ ನಾಡಿನ ಸವಿತಾ ಗೋಟ್ಯಾಳ

ವಿಜಯಪುರ: ಬಸವ ನಾಡಿನ(Basava Nadu) ಯುವತಿ(Youth) ಸವಿತಾ ಗೋಟ್ಯಾಳ(Savita Gotyal) ಎರಡನೇ(Second) ಬಾರಿಗೆ ಯುಪಿಎಸ್‍ಸಿ ಪಾಸು(UPSC Pass) ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ವಿಜಯಪುರ ನಗರದ ಸಿದ್ದಾರೂಢ ನಗರದ ನಿವಾಸಿಯಾಗಿರುವ ಬಿಎಸ್‍ಎನ್‍ಎಲ್ ನಿವೃತ್ತ ನೌಕರ ಸಿದ್ದಪ್ಪ ಹಣಮಂತಪ್ಪ ಗೋಟ್ಯಾಳ ಮತ್ತು ಜಯಶ್ರೀ ಸಿದ್ದಪ್ಪ ಗೋಟ್ಯಾಳ ಅವರ ಎರಡನೇ ಪುತ್ರಿ ಸವಿತಾ ಗೋಟ್ಯಾಳ ಈ ಬಾರಿ ಯುಪಿಎಸ್‍ಸಿ ಪರೀಕ್ಷೆಯಲ್ಲಿ 479 ನೇ ರ್ಯಾಂಕ್ ಪಡೆಯುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ. 2019 ರಲ್ಲಿ ನಡೆದ ಪರೀಕ್ಷೆಯಲ್ಲಿ 626 ನೇ […]

Free Health Camp: ಉಚಿತ ಆರೋಗ್ಯ ತಪಾಸಣೆ ಬೃಹತ್ ಶಿಬಿರ- 200ಕ್ಕೂ ಹೆಚ್ಚು ಜನರ ಆರೋಗ್ಯ ತಪಾಸಣೆ

ವಿಜಯಪುರ: ಉಚಿತ(Free) ಆರೋಗ್ಯ ತಪಾಸಣೆ(Health Check Up) ಬೃಹತ್ ಶಿಬಿರ(Big Camp) ನಗರದ ಎಪಿಎಂಸಿಯಲ್ಲಿರುವ(APMC) ಮರ್ಚಂಟ್ಸ್ ಅಸೋಸಿಯೇಷನ್(Merchants Association) ಮಂಗಲ ಕಾರ್ಯಾಲಯದಲ್ಲಿ ನಡೆಯಿತು. ನಗರದ ಕಾರ್ಡಿಯಾಕ್ ಅಂಡ್ ಕ್ರಿಟಿಕಲ್ ಕೇರ್ ಸೆಂಟರ್ ಹಾಗೂ ಮರ್ಚಂಟ್ಸ್ ಅಸೋಸಿಯೇಷನ್ ಜಂಟಿಯಾಗಿ ಆಯೋಜಿಸಿದ್ದ ಈ ಶಿಬಿರವನ್ನು ಉದ್ಯಮಿ ಮತ್ತು ಅಸೋಸಿಯೇ।ನ್ ಅಧ್ಯಕ್ಷ ರವೀಂದ್ರ ಬಿಜ್ಜರಗಿ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಭೂಮಿ, ಹಣ, ಐಶ್ವರ್ಯಗಳಿಗಿಂತ ಆರೋಗ್ಯ ಸಂಪತ್ತು ಬಹಳ ದೊಡ್ಡದು.  ಇಂದಿನ ದಿನಮಾನಗಳಲ್ಲಿ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಮಹತ್ವದ್ದಾಗಿದೆ.  […]