BSY Campaign: ಬಸವ ನಾಡಿಗೆ ಬಂದ ಬಿ. ಎಸ್. ಯಡಿಯೂರಪ್ಪ, ಎಂ ಎಲ್ ಸಿ ಚುನಾವಣೆ ಪ್ರಚಾರಕ್ಕೆ ರಂಗೇರಿದ ಕಣ

ವಿಜಯಪುರ: ಮಾಜಿ‌(Former) ಮುಖ್ಯಮಂತ್ರಿ(Chief Minister)ಮತ್ತು ಬಿಜೆಪಿ ಹಿರಿಯ ನಾಯಕ(BJP Senior Leader) ಬಿ. ಎಸ್. ಯಡಿಯೂರಪ್ಪ(B S Yadyurappa) ಬಸವ ನಾಡು(Basava Nadu) ವಿಜಯಪುರಕ್ಕೆ ಆಗಮಿಸಿದ್ದಾರೆ.

ಯಡಿಯೂರಪ್ಪ ಅವರನ್ನು ಭೇಡಿ ಮಾಡಿದ ಉಮೇಶ ಕಾರಜೋಳ ಸ್ವಾಗತ ಕೋರಿದರು

 

ವಿಧಾನ ಪರಿಷತ ವಾಯುವ್ಯ ಮತಕ್ಷೇತ್ರದ ಅಭ್ಯರ್ಥಿಗಳಾದ ಅರುಣ ಶಹಾಪುರ(ಶಿಕ್ಷಕರ ಮತಕ್ಷೇತ್ರ) ಮತ್ತು ಹಣಮಂತ ನಿರಾಣಿ(ಪದವೀಧರ ಮತಕ್ಷೇತ್ರ) ಪರ ಪ್ರಚಾರಕ್ಕಾಗಿ ಅವರು ವಿಜಯಪುರ ನಗರಕ್ಕೆ ಆಗಮಿಸಿದರು‌

ಸೈನಿಕ ಶಾಲೆ ಹೆಲಿಪ್ಯಾಡ್ ಗೆ ಆಗಮಿಸಿದ ಬಿ ಎಸ್ ವೈ ಅವರನ್ನು ಮಾಜಿ ಸಚಿವರಾದ ಅಪ್ಪು ಪಟ್ಟಣಶೆಟ್ಟಿ, ಸಂಗಣ್ಣ ಕೆ. ಬೆಳ್ಳುಬ್ಬಿ ಸ್ವಾಗತಿಸಿ ಬರಮಾಡಿಕೊಂಡರು.

ಈ ಸಂದರ್ಭದಲ್ಲಿ ಅಭ್ಯರ್ತಿಗಳಾದ ಅರುಣ ಶಹಾಪುರ, ಹಣಮಂತ ನಿರಾಣಿ, ಬಿಜೆಪಿ ಜಿಲ್ಲಾಧ್ಯಕ್ಷ ಆರ್. ಎಸ್. ಪಾಟೀಲ ಕೂಚಬಾಳ, ಉಮೇಶ ಕಾರಜೋಳ ಸೇರಿದಂತೆ ಬಿಜೆಪಿ ನಾನಾ ಮುಖಂಡರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌