Land Donate: ಊರಿನ ಉಪಕಾರಕ್ಕಾಗಿ 3.40 ಎಕರೆ ಜಮೀನನ್ನು ಪಂಚಾಯಿತಿಗೆ ದಾನ‌ ಮಾಡಿ ಮಾದರಿಯಾದ ಬಸವ ನಾಡಿನ ಬಗಲಿ ದಂಪತಿ

ವಿಜಯಪುರ: ತಮ್ಮೂರಿನ ಜನರ ಉಪಕಾರಗಕಾಗಿ ಬಸವ‌ ನಾಡಿನ ದಂಪತಿ ತಮ್ಮ 3.40 ಎಕರೆ ಜಮೀನನ್ನು ಪಂಚಾಯಿತಿಗೆ ದಾನವಾಗಿ ನೀಡುವ ಮೂಲಕ ಮಾದರಿ ಕಾರ್ಯ ಮಾಡಿದ್ದಾರೆ. ವಿಜಯಪುರ ತಾಲೂಕಿನ ಐನಾಪುರ ಗ್ರಾಮದ ಕುಟುಂಬವೊಂದು ಸರಕಾರಕ್ಕೆ ದಾನ ರೂಪವಾಗಿ ನೀಡಿದ ಜಮೀನೊಂದನ್ನು ಪಂಚಾಯಿತಿಗೆ ದಾನವಾಗಿ ನೀಡುವ ಕರಾರು ಒಪ್ಪಂದ ಪ್ರಕ್ರಿಯೆಯ ವಿಜಯಪುರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಹುಲ ಶಿಂಧೆ ಹಾಗೂ ಗ್ರಾಮದ ಹಿರಿಯರು ಮತ್ತು ಅಧಿಕಾರಿಗಳ ಸಮ್ಮುಖದಲ್ಲಿ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ನಡೆಯಿತು. ಜೂ. 10ರಂದು, […]