PSI Scam:ನಿಷ್ಪಕ್ಷಪಾತವಾದ ತನಿಖೆ ಮೂಲಕ ಇಡೀ ವ್ಯವಸ್ಥೆ ಸ್ವಚ್ಛಗೊಳಿಸಲು ಬದ್ಧ- ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು: ನಿಷ್ಪಕ್ಷಪಾತವಾದ ಹಾಗೂ ನಿರ್ದಾಕ್ಷಿಣ್ಯವಾದ ತನಿಖೆಯನ್ನು ಮಾಡುವ ಮೂಲಕ ಇಡೀ ವ್ಯವಸ್ಥೆಯನ್ನು ಸ್ವಚ್ಛಗೊಳಿಸಲು ಸರಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಕಬ್ಬನ್ ಪಾರ್ಕ್‍ನ ಸರಕಾರಿ ಮತ್ಸ್ಯಾಲಯದ ಬಳಿ ಮಾಧ್ಯಮ ಪ್ರತಿನಿಧಿಗಳಿಗೆ ಅವರು ಪ್ರತಿಕ್ರಿಯೆ ನೀಡಿದರು. ಪಿಎಸ್ ಐ ನೇಮಕಾತಿ ಹಗರಣದ ತನಿಖೆ ನಡೆಸಲು ಸಿಐಡಿಯವರಿಗೆ ಮುಕ್ತವಾದ ಅವಕಾಶವನ್ನು ನೀಡಲಾಗಿದೆ. ಸಾಕ್ಷ್ಯ ಆಧಾರಗಳ ಮೇಲೆ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಎಷ್ಟೇ ದೊಡ್ಡ ಅಧಿಕಾರಿಗಳಾಗಿದ್ದರೂ ನಮ್ಮ ಸರಕಾರ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತದೆ. ಹಿಂದಿನ ಸರಕಾರಗಳ ಅವಧಿಯಲ್ಲಿ […]

DySP Charge: ವಿಜಯುರ ನೂತನ ಡಿವೈಎಸ್ಪಿಯಾಗಿ ಸಿದ್ಧೇಶ್ವರ ಅಧಿಕಾರ ಸ್ವೀಕಾರ

ವಿಜಯಪುರ: ವಿಜಯಪುರ ನೂತನ ಡಿವೈಎಸ್ಪಿಯಾಗಿ ಸಿದ್ಧೇಶ್ವರ ಅಧಿಕಾರ ವಹಿಸಿಕೊಂಡಿದ್ದಾರೆ. ಕರ್ನಾಟಕ ಲೋಕಾಯುಕ್ತದಲ್ಲಿ ಡಿವೈಎಸ್ಪಿಯಾಗಿದ್ದ ಅವರನ್ನು ಎತಡು ದಿನಗಳ ಹಿಂದೆ ಸರಕಾರ ವಿಜಯಪುರ ಡಿವೈಎಸ್ಪಿಯಾಗಿ ವರ್ಗಾವಣೆ ಮಾಡಿತ್ತು. ಸಿದ್ದೇಶ್ವರ ಅವರಿಗೆ ನಿಕಟಪೂರ್ವ ಡಿವೈಎಸ್ಪಿ ಲಕ್ಷ್ಮಿನಾರಾಯಣ ಬ್ಯಾಟನ್ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು. ಬಳಿಕ ಸಿದ್ಧೇಶ್ವರ ಅವರು ವಿಜಯಪುರ ಎಸ್ಪಿ ಎಚ್. ಡಿ. ಆನಂದ ಕುಮಾರ ಅವರನ್ನು ಭೇಟಿ ಮಾಡಿ ವಿಶ್ ಮಾಡಿದರು. ಸಿದ್ಧೇಶ್ವರ ಅವರು ಈ ಮುಂಚೆ ವಿಜಯಪುರ ನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪಿ ಎಸ್ ಐ […]

Cheater Arrest: ಪೊಲೀಸರ ಭರ್ಜರಿ ಬೇಟೆ- ಓರ್ವ ಬಂಧನ, ಎಂಟು ಲಾರಿ ಸೇರಿ ರೂ. 2.20 ಮೌಲ್ಯದ ಒಣದ್ರಾಕ್ಷಿ ವಶ

ವಿಜಯಪುರ: ದ್ರಾಕ್ಷಿ ಕಣಜ ಬಸವ ನಾಡು ವಿಜಯಪುರ ಜಿಲ್ಲೆಯ ರೈತರಿಗೆ ಕೋಟ್ಯಂತರ ರೂಪಾಯಿ ಟೋಪಿ ಹಾಕಿದ್ದ ಗುಜರಾತ ಮೂಲದ ಆರೋಪಿಯೊಬ್ಬನನ್ನು ಪೊಲೀಸರು ಬಂಧಿಸಿ ಎಂಟು ಕಾರು ವಶಪಡಿಸಿಕೊಂಡಿದ್ದು, ಉಳಿದ ಆತೋಪಿಗಳಿಗೆ ಬಲೆ ಬೀಸಿದ್ದಾರೆ. ಗುಜರಾತ ಮೂಲದ ಕಮಲಕುಮಾರ ಸೋಹನಲಾಲ್, ಕೃನಾಲಕುಮಾರ ಉರ್ಫ್ ಸಚೀನ ಮಹೇಂದ್ರಕುಮಾರ ಪಟೇಲ, ಸುನೀಲ, ಜಯೇಶ, ಭರತ ಜೇಟಾಬಾಯಿ ಪಟೇಲ, ನೀಲ ದಿನೇಶಬಾಯಿ ಪಟೇಲ್, ರೋಣಿಕಕುಮಾರ ಪಟೇಲ ಮತ್ತು ಪಿಂಕೇಶ ಸುರೇಶ ಭಾಯಿ ಪಟೇಲ ಅವರು ಗುಮ್ಮಟ ನಗರಿಯಲ್ಲಿ ವ್ಯಾಪಾರ ಮಾಡುವ ವೇಷದಲ್ಲಿ ವಿಜಯಪುರ […]