ADGP Alokkunar: ಬಸವ ನಾಡಿನಲ್ಲಿ ಪೊಲೀಸ್ ಕವಾಯತು ವೀಕ್ಷಿಸಿದ ಅಲೋಕ ಕುಮಾರ

ವಿಜಯಪುರ: ಕಾನೂನು ಮತ್ತು ಸುವ್ಯವಸ್ಥೆಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ ಕುಮಾರ ಅವರು ವಿಜಯಪುರದಲ್ಲಿ ಪೊಲೀಸ್ ಕವಾಯತು ಪರಿವೀಕ್ಷಣೆ ನಡೆಸಿದರು.

ಎಡಿಜಿಪಿ ಅಲೋಕಕುಮಾರ ವಿಜಯಪುರದಲ್ಲಿ ಪೊಲೀಸ್ ಪಥಸಂಚಲನ ಪರಿವೀಕ್ಷಣೆ ನಡೆಸಿದರು

ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ನಾನಾ ಪೊಲೀಸ್ ಪದಾತಿ ದಳಗಳಿಂದ ಗೌರವ ವಂದನೆ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಬೆಳಗಾವಿ ಉತ್ತರ ವಲಯ ಐಜಿಪಿ ಸತೀಶಕುಮಾರ,  ಜಯಪುರ ಎಸ್ಪಿ ಎಚ್. ಡಿ. ಆನಂದ ಕುಮಾರ, ಎಎಸ್ಪಿ ಡಾ. ರಾಮ‌ ಲಕ್ಷ್ಮಣ ಅರಸಿದ್ಧಿ, ಲೋಕಾಯುಕ್ತ ಎಸ್ಪಿ ಅನಿತಾ ಸೇರಿದಂತೆ ವಿಜಯಪುರ ಜಿಲ್ಲೆಯ ನಾನಾ ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.

ಬೆ.11ಕ್ಕೆ ಪೊಲೀಸ್ ಚಿಂತನ ಹಾಲ್‌ನಲ್ಲಿ ಸಾರ್ವಜನಿಕರಿಂದ ಕುಂದುಕೊರತೆ ಆಲಿಸಿ ಅಹವಾಲು ಸ್ವೀಕಾರಿಸಲಿದ್ದಾರೆ.

Leave a Reply

ಹೊಸ ಪೋಸ್ಟ್‌