Halumata Committment: ಹಾಲುಮತ ಸಮಾಜದ ಪ್ರತಿಭಾ ಪುರಸ್ಕಾರ ಸಮಾರಂಭ

ವಿಜಯಪುರ: ಜಿಲ್ಲಾ ಹಾಲುಮತ ನೌಕರರ ಸಮಾವೇಶ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ನೌಕರರಿಗೆ ಸನ್ಮಾನ ಸಮಾರಂಭ ನಗರದ ಶ್ರೀ ಸಿದ್ಧೇಶ್ವರ ಮಂಗಲ ಕಾರ್ಯಾಲಯದಲ್ಲಿ ನಡೆಯಿತು.   ಈ ಸಮಾರಂಭವನ್ನು ಬಿ ಎಲ್ ಡಿ ಇ ಸಂಸ್ಥೆಯ ನಿರ್ದೇಶಕ ರಾಹುಲ(ಬಸನಗೌಡ) ಪಾಟೀಲ ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಹಾಲುಮತ ಸಮಾಜ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಸದೃಢವಾಗಿದೆ.  ಈ ಸಮಾಜದವರು ಕೊಟ್ಟ ಮಾತಿಗೆ ತಪ್ಪಲಾರರು ಎಂದು ಹೇಳಿದರು. ಹಾಲು ಮತ ಸಮಾಜದವರು ಆರ್ಥಿಕವಾಗಿ ಬಲಿಷ್ಠವಾಗಿ ರಾಜಕೀಯವಾಗಿ ಮುಂಚೂಣಿಯಲ್ಲಿ ಇರಲು […]

Jagadamba Jatre: ವಿಜಯಪುರದಲ್ಲಿ ಗಮನ ಸೆಳೆಯುತ್ತಿದೆ ಜೋರಾಪುರ ಪೇಟೆಯ ಅಂಬಾ ಭಾವಾನಿ ದೇವಸ್ಥಾನದ ದಶಮಾನೋತ್ಸವ ಕಾರ್ಯಕ್ರಮ

ವಿಜಯಪುರ: ಬಸವ ನಾಡು ವಿಜಯಪುರದಲ್ಲೋಂದು ಜಾಗೃತ ದೇವಸ್ಥಾನವಿದೆ.  ಇಲ್ಲಿ ನೆಲೆಸಿರುವ ಶಕ್ತಿದೇವತೆ, ಸರ್ವಶಕ್ತರೂಪಿಣಿ ಎಂದೆ ಹೆಸರಾಗಿರುವ ದೇವಿಯ ದರ್ಶನಕ್ಕೆ ಸಾವಿರಾರು ಜನ ಬರುವುದುಂಟು.  ಈಗ ಈ ಜಾಗೃತ ದೇವಸ್ಥಾನದಲ್ಲಿ ದಶಮಾನೋತ್ಸವ ಕಾರ್ಯಕರ್ಮ ನಡೆಯುತ್ತಿದೆ.  ಇದರ ಅಂಗವಾಗಿ ದೇವಸ್ಥಾನದ ಉಸ್ತುವಾರಿ ಸಮತಿ ನಾನಾ ಧಾರ್ಮಿಕ ಕಾರ್ಯಕ್ರಮಗಳನ್ನು ಕೈಗೊಂಡಿದೆ.  ವಿಜಯಪುರ ನಗರದ ಜೊರಾಪುರ ಪೇಟೆಯಲ್ಲಿರುವ ಶ್ರೀ ಅಂಬಾ ಭವಾನಿ ದೇವಸ್ಥಾನದಲ್ಲಿ ದಶಮಾನೋತ್ಸವ ಸಂಭ್ರಮ ಕಳೆಗಟ್ಟಿದೆ‌.  ದೇವಸ್ಥಾನಕ್ಕೆ ವಿದ್ಯುತ್ ದೀಪಾಲಂಕಾರದ ಜೊತೆಗೆ ತರಹೇವಾಹಿ ಬಣ್ಣಬಣ್ಣದ ಹೂವುಗಳಿಂದಲೂ ಅಲಂಕಾರ ಮಾಡಲಾಗಿದೆ.  ಈ ದೇವಸ್ಥಾನದಲ್ಲಿ […]