Katti CM Dream: ನಸೀಬಿನಲ್ಲಿದ್ದರೆ ಮುಖ್ಯಮಂತ್ರಿಯಾಗುತ್ತೇನೆ- ಸಚಿವ ಉಮೇಶ ಕತ್ತಿ ಪುನರುಚ್ಚಾರ

ವಿಜಯಪುರ: ನಸೀಬಿನಲ್ಲಿದ್ದರೆ ಸಿಎಂ ಸ್ಥಾನ ಬರಬಹುದು ಎಂದು ಅರಣ್ಯ, ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಉಮೇಶ ಕತ್ತಿ ಮತ್ತೋಮ್ಮೆ ಮುಖ್ಯಮಂತ್ರಿಯಾಗುವ ಆಸೆಯನ್ನು ಬಿಚ್ಚಿಟ್ಟಿದ್ದಾರೆ. ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಿಎಂ ಸ್ಥಾನಕ್ಕೆ ಟವೆಲ್ ಹಾಕುತ್ತಿರುವ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದರು. ನಸೀಬ್‌ನಲ್ಲಿದ್ದರೆ ಸಿಎಂ ಸ್ಥಾನ ಒಂದಿನ ಬರಬಹುದು.  ನನಗಿನ್ನು ಈಗ 60 ವಯಸ್ಸು.  ಬಿಜೆಪಿ ರೂಲ್ಸ್ ನಂತೆ ಇನ್ನೂ 15 ವರ್ಷ ರಾಜಕೀಯ ಮಾಡಬಹುದು.  ಇನ್ನು 15 ವರ್ಷ […]

Kargil Vijay Divas: ಎ ಎಸ್ ಪಿ ಕಾಮರ್ಸ್ ಕಾಲೇಜಿನಲ್ಲಿ ಕಾರ್ಗಿಲ ವಿಜಯ ದಿವಸ ಆಚರಣೆ

ವಿಜಯಪುರ: ಬಿ ಎಲ್ ಡಿ ಇ ಸಂಸ್ಥೆಯ ಎ. ಎಸ್. ಪಾಟೀಲ ವಾಣಿಜ್ಯ ಮಹಾವಿದ್ಯಾಲಯದಲ್ಲಿ 23ನೇ ಕಾರ್ಗಿಲ ವಿಜಯ ದಿವಸವನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ವಿಜಯಪುರ 36ನೇ ಕರ್ನಾಟಕ ಎನ್. ಸಿ. ಸಿ. ಬಟಾಲಿಯನ್ ಸುಬೇದಾರ ಮೇಜರ್ ಕುರಂದವಾಡಿ ಮಾತನಾಡಿ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ನಡೆದ ಘಟನಾವಳಿಗಳನ್ನು ವಿವರಿಸಿದರು. ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಭಾರತೀಯ ಯೋಧರು ತೋರಿದ ಸಾಹಸಗಾಥೆ ಪಾಕಿಸ್ತಾನಿ ಸೈನಿಕರು ಪರಾಜಯಗೊಂಡು ಫಲಾಯನ ಮಾಡಿದ ರೀತಿಯ ಕುರಿತು ಸುಬೇದಾರ ಮೇಜರ್ ಕುರಂದವಾಡಿ ಮಾಹಿತಿ ನೀಡಿದರು. ಈ […]

Canal Water: ಆಲಮಟ್ಟಿ, ನಾರಾಯಾಪುರ ಜಲಾಷಯಗಳಿಂದ ಕಾಲುವೆಗಳಿಗೆ ನೀರು ಬಿಡುಗಡೆ- ನೀರಾವರಿ ಸಲಹಾ ಸಮಿತಿಯಲ್ಲಿ ನಿರ್ಧಾರ

ವಿಜಯಪುರ: ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಗಳಿಂದ ಕಾಲುವೆಗಳಿಗೆ ತಕ್ಷಣದಿಂದಲೇ ನೀರು ಬಿಡುಗಡೆಗೆ ನಿರ್ಧರಿಸಲಾಗಿದೆ. ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿಯಲ್ಲಿ ನಡೆದ ಕೆ ಬಿ ಜೆ ಎನ್ ಎಲ್ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈಗ ಲಭ್ಯವಿರುವ ನೀರಿನ ಲೆಕ್ಕಾಚಾರದ ಬಗ್ಗೆ ಚರ್ಚಿಸಿದ ಬಳಿಕ, ಮುಂಗಾರು ಹಂಗಾಮಿಗೆ ಈಗಿನಿಂದಲೇ ಅನ್ವಯವಾಗುವಂತೆ ಎರಡೂ ಜಲಾಷಯಗಳಿಂದ ಕಾಲಯವೆಗಳಿಗೆ ನೀರು ಹರಿಸಲು ಸಮಿತಿಯ ಅಧ್ಯಕ್ಷ ಮತ್ತು ಲೋಕೋಪಯೋಗಿ ಸಚಿವ ಸಿ. ಸಿ. ಪಾಟೀಲ‌ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ […]

Pinchani Adalat: ಆಗಷ್ಟ1 ರಿಂದ 20ರ ವರೆಗೆ ಬಬಲೇಶ್ವರ ಮತಕ್ಷೇತ್ರದ ನಾನಾ ಗ್ರಾ. ಪಂ. ಗಳಲ್ಲಿ ಪಿಂಚಣಿ ಅದಾಲತ

ವಿಜಯಪುರ: ಬಬಲೇಶ್ವರ ಮತಕ್ಷೇತ್ರದ ತಿಕೋಟಾ ಮತ್ತು ಬಬಲೇಶ್ವರ ತಾಲೂಕುಗಳಲ್ಲಿ ಅಗಷ್ಟ 1 ರಿಂದ ಅಗಷ್ಟ 20ರ ವರೆಗೆ ಗ್ರಾಮ ಪಂಚಾಯಿತಿವಾರು ಪಿಂಚಣಿ ಅದಾಲತ ನಡೆಸಲು ನಿರ್ಧರಿಸಲಾಗಿದೆ. ಶಾಸಕರಾದ ಎಂ. ಬಿ. ಪಾಟೀಲ ಅವರ ಸೂಚನೆಯಂತೆ ನಡೆಯುತ್ತಿರುವ ಈ ಪಿಂಚಣಿ ಅದಾಲತ ಕಾರ್ಯಕ್ರಮದಲ್ಲಿ ಸಂಬಂಧಿಸಿದ ಎಲ್ಲ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದು ಪಿಂಚಣಿದಾರರಿಂದ ಕುಂದು-ಕೊರತೆ ಆಲಿಸಿ ಪರಿಹಾರ ಒದಗಿಸಲಿದ್ದಾರೆ. ಪಿಂಚಣಿ ಅದಾಲತನಲ್ಲಿ ಪಾಲ್ಗೊಳ್ಳಲು ಇಚ್ಚಿಸುವ ಫಲಾನುಭವಿಗಳು ಮತ್ತು ಹೊಸದಾಗಿ ಅರ್ಜಿಗಳನ್ನು ಸಲ್ಲಿಸಲು ಬಯಸುವವರು ಬಬಲೇಶ್ವರ ಶಾಸಕರ ಕಚೇರಿಯಿಂದ […]