AP Birthday Cancel: ಅಪ್ಪು ಪಟ್ಟಣಶೆಟ್ಟಿ ಮಾದರಿ ನಡೆ- ಜನ್ಮದಿನ ಕಾರ್ಯಕ್ರಮ ರದ್ದು ಪಡಿಸಿ ಶ್ರದ್ಧಾಂಜಲಿ ಸಭೆ ನಡೆಸಿ ಬಿಜೆಪಿ ಕಾರ್ಯಕರ್ತನಿಗೆ ಗೌರವ ಸಲ್ಲಿಕೆ

ವಿಜಯಪುರ: ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ತಮ್ಮ ಜನ್ಮದಿನದಂದು ಉತ್ತಮ ನಿರ್ಧಾರ ಕೈಗೊಳ್ಳುವ ಮೂಲಕ ಮಾದರಿ ನಡೆ ಅನುಸರಿಸಿದ್ದಾರೆ. ವಿಜಯಪುರ ಜಿಲ್ಲೆಯಲ್ಲಿ ಬಿಜೆಪಿಯ ಹಿರಿಯ ಮುಖಂಡರೂ ಆಗಿರುವ ಅಪ್ಪು ಪಟ್ಟಣಶೆಟ್ಟಿ ಈಗ 53ನೇ ವರ್ಷ ಪೂರೈಸಿದ್ದಾರೆ.  ಹೀಗಾಗಿ ಅವರ ಬೆಂಬಲಿಗರು, ಬಿಜೆಪಿ ಕಾರ್ಯಕರ್ತರು ಮತ್ತು ಹಿತೈಷಿಗಳು ವಿಜಯಪುರ ನಗರದ ಶಿವಾಜಿ ಚೌಕಿನಲ್ಲಿ ಹುಟ್ಟುಹಬ್ಬದ ಕಾರ್ಯಕ್ರಮ ಆಯೋಜಿಸಿದ್ದರು.  ಕಳೆದ ಎರಡು ವರ್ಷಗಳಿಂದ ಕೊರೊನಾ ಕಾಟದ ಹಿನ್ನೆಲೆಯಲ್ಲಿ ಜನ್ಮದಿನವನ್ನು ಸಾಂಕೇತಿಕವಾಗಿ ಆಚರಿಸಿದ್ದರು.  ಆದರೆ, ಈ ಬಾರಿ ಕೊರೊನಾ ಭಯ ದೂರವಾಗಿರುವ […]

Rameshkumar Manusmruti: ಅಂದು ವಿಧಿಯಿಲ್ಲದೆ ಸಂವಿಧಾನ ಒಪ್ಪಿದವರು ಈಗ ಮೌಢ್ಯಗಳ ಮೂಲಕ ಮನುಸ್ಮೃತಿ ಪುನರ್ ಸ್ಥಾಪಿಸಲು ಯತ್ನಿಸುತ್ತಿದ್ದಾರೆ- ರಮೇಶ ಕುಮಾರ

ವಿಜಯಪುರ: ಸ್ವಾತಂತ್ರ್ಯದ ಬಳಿಕ ವಿಧಿಯಿಲ್ಲದೇ ಸಂವಿಧಾನವನ್ನು ಒಪ್ಪಿದದವರು ಈಗ ಜನರಲ್ಲಿ ಮೌಢ್ಯ ಮತ್ತು ಮನು ಸಂಸ್ಕೃತಿಯನ್ನು ಬಿತ್ತುವ ಮೂಲಕ ಹಳೆಯ ವ್ಯವಸ್ಥೆಯನ್ನು ಪುನರ್ ಜಾರಿಗೆ ತರುತ್ತಿದ್ದಾರೆ.  ಇದಕ್ಕೆ ನಾವು ಕೂಡ ಪ್ರಜ್ಞಾಪೂರ್ವಕವಾಗಿ ಮುಂದೆ ಹೋಗುತ್ತಿದ್ದೇವೆಯೋ ಇಲ್ಲವೇ ಅಥವಾ ಅನಿವಾರ್ಯವಾಗಿ ಸಿಲುಕಿ ಹಾಕಿಕೊಂಡಿದ್ದೇವೆಯೋ ಎಂಬುದು ಗೊತ್ತಾಗುತ್ತಿಲ್ಲ.  ಈದು ವರ್ತಮಾನ ಜೀವನದ ವಿಪರ್ಯಾಸವಾಗಿದೆ ಎಂದು ವಿಧಾನ ಸಭೆ ಮಾಜಿ ಅಧ್ಯಕ್ಷ ಮತ್ತು ಕಾಂಗ್ರೆಸ್ ಶಾಸಕ ಕೆ. ಆರ್. ರಮೇಶ ಕುಮಾರ ಹೇಳಿದ್ದಾರೆ. ವಿಜಯಪುರ ನಗರದ ಪ್ರತಿಷ್ಠಿತ ಬಿ ಎಲ್ ಡಿ […]

Family Politics: ಕುಟುಂಬ ರಾಜಕಾರಣ ತುಂಬಿ ತುಳುಕುತ್ತಿದೆ- ಇದರ ಬಗ್ಗೆ ಮಾತನಾಡಲು ಯಾರಿಗೂ ಹಕ್ಕಿಲ್ಲ- ಶಾಸಕ ರಾಜುಗೌಡ ಪ್ರಶ್ನೆ

ವಿಜಯಪುರ: ಎಲ್ಲ ಪಕ್ಷಗಳಲ್ಲಿ ಕುಟುಂಬ ರಾಜಕಾರಣ ತುಂಬಿ ತುಳುಕುತ್ತಿದೆ.  ಕುಟುಂಬ ರಾಜಕಾರಣದ ಬಗ್ಗೆ ಮಾತನಾಡಲು ನಮಗೆ ಯಾರಿಗೂ ನೈತಿಕ ಹಕ್ಕಿಲ್ಲ ಎಂದು ಬಿಜೆಪಿ ಶಾಸಕ ರಾಜುಗೌಡ ಹೇಳಿದ್ದಾರೆ. ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿಯಲ್ಲಿ ಮಾತನಾಡಿದ ಅವರು, ನಾನು ನೇರವಾಗಿಯೇ ಹೇಳುತ್ತೇನೆ.  ಯಾವ ಪಕ್ಷದಲ್ಲಿ ಕುಟುಂಬ ರಾಜಕಾರಣವಿಲ್ಲ ಹೇಳಿ ಎಂದು ಮರು ಪ್ರಶ್ನಿಸಿದರು. ನಾನು ಯಾರ ವಿರುದ್ಧವೂ ಬ್ಲೇಮ್ ಮಾಡುವುದಿಲ್ಲ.  ಯಾವ ಪಕ್ಷದಲ್ಲಿ ಕುಟುಂಬ ರಾಜಕಾರಣವಿಲ್ಲ? ನಮ್ಮ ಕುಟುಂಬದಲ್ಲಿ ನೀನೊಬ್ಬನೆ ರಾಜಕಾರಣ ಮಾಡು ಎಂದು ನಮ್ಮ ತಂದೆ […]