BVVS Celebration: ಬಾಗಲಕೋಟೆ ಹೋಮಿಯೋಪಥಿ ಕಾಲೇಜಿನಲ್ಲಿ ಸ್ವಾತಂತ್ರ್ಯ ದಿನಾಚರಣೆ

ಬಾಗಲಕೋಟೆ: ನಗರದ ಬಿ ವಿ ವಿ ಎಸ್ ಹೋಮಿಯೋಪಥೊಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಮಲ್ಲಿಕಾಜು೯ನ ಸಾಸನೂರ ಧ್ವಜಾರೋಹಣ ನೆರವೇರಿಸಿದರು.

ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಸದಸ್ಯ ಚಂದ್ರಶೇಖರ ಶೆಟ್ಟರ ಮಾತನಾಡಿದರು.

ಬಾಗಲಕೋಟೆಯ ಬಿ ಬಿ ಬಿ ಎಸ್ ಸಂಸ್ಥೆಉ ಹೊಮೀಯೋಪಥಿ ಕಾಲೇಜಿನಲ್ಲಿ ಸ್ವಾತಂತ್ತ್ಯೋತ್ಸವ ಆಚರಿಸಲಾಯಿತು

ಪ್ರಾಚಾರ್ಯ ಡಾ. ಅರುಣ ಹೂಲಿ ಸ್ವಾಗತಿಸಿದರು. ಪ್ರಾಧ್ಯಾಪಕ ಡಾ.ರವಿ ಕೋಟೆಣ್ಣವರ ಮಾರ್ಗದಥಶನದಲ್ಲಿ ವಿದ್ಯರ್ಥಿಗಳು ಆಕಷ೯ಕ ಪಥಸಂಚಲನದೊಂದಿಗೆ ಧ್ವಜವಂದನೆ ಮಾಡಿದರು.

ಡಾ. ಪ್ರದೀಪ ರೆಡ್ಡಿಯವರ ಮಾರ್ಗದರನದಲ್ಲಿನದಲ್ಲಿ ವೈದ್ಯ ವಿದ್ಯಾರ್ಥಿಗಳು ಮನಮೋಹಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.

ವಿದ್ಯಾರ್ಥಿನಿ ದಕ್ಷತಾ ಹೊರಟ್ಟಿ ನಿರೂಪಿಸಿದರು. ಉಪನ್ಯಾಕಡಾ. ಮಿಲಿಂದ ಬೆಳಗಾಂವಕರ, ಡಾ. ವಿಜಯಲಕ್ಷ್ಮಿ. ಪಾಟೀಲ,
ಡಾ ಸುಧೀರ ಬೆಟಗೇರಿ, ಡಾ ಅಮರೇಶ ಬಳಗಾನೂರು, ಡಾ. ರುದ್ರೇಶ.ಕೊಪ್ಪಳ, ಡಾ. ಫಾತೀಮಾ.ಬಾಲಸಿಂಗ ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌