Ph.D Award: ತುಳಸಿದೇವಿ ಕನ್ನಾಳ ಅವರಿಗೆ ಮಹಿಳಾ ವಿವಿಯಿಂದ ಪಿ ಎಚ್ ಡಿ ಪದವಿ

ವಿಜಯಪುರ: ತುಳಸಿದೇವಿ ಕನ್ನಾಳ ಅವರಿಗೆ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ಪಿ ಎಚ್ ಡಿ ಪದವಿ ಘೋಷಿಸಿದೆ. ತುಳಸಿದೇವಿ ವಿ. ಕನ್ನಾಳ ಅವರು ಸಮಾಜಕಾರ್ಯ ವಿಭಾಗದಲ್ಲಿ ಮಂಡಿಸಿದ ಎ ಸ್ಟಡಿ ಆನ್ ಸೋಶಿಯೊ ಎಕನಾಮಿಕ್ ಆ್ಯಂಡ್ ಹೆಲ್ತ್ ಕಂಡಿಷನ್ ಆಫ್ ಪೌರಕಾರ್ಮಿಕಾಸ್ ಅರ್ಬನ್ ಲೋಕಲ್ ಬಾಡೀಸ್ ವಿತ್ ಸ್ಪೆಷಲ್ ರೆಫರೆನ್ಸ್ ಟು ವಿಜಯಪುರ ಡಿಸ್ಟ್ರಿಕ್ಟ್ ಮಹಾಪ್ರಬಂಧಕ್ಕೆ ಈ ಗೌರವ ಪ್ರಾಪ್ತವಾಗಿದೆ. ಸಮಾಜ ವಿಜ್ಞಾನ ನಿಕಾಯದ ಡಾ. ರಮೇಶ್ ಎಂ. ಸೋನಕಾಂಬಳೆ‌ ಅವರ ಮಾರ್ಗದರ್ಸನದಲ್ಲಿ ತುಳಸಿದೇವಿ ಕನ್ನಾಳ […]

BSY Respect: ಬಿಜೆಪಿ ರಾಷ್ಟ್ರೀಯ ಸಂಸದೀಯ ಮಂಡಳಿಗೆ ಬಿ. ಎಸ್ ವೈ ನೇಮಕ- ಬೊಮ್ಮಾಯಿ, ಕಾರಜೋಳ ಅಭಿನಂದನೆ

ವಿಜಯಪುರ: ನಿಕಟ ಪೂರ್ವ ಮುಖ್ಯಮಂತ್ರಿ ಹಾಗೂ ಹಿರಿಯ ನಾಯಕ‌ ಬಿ. ಎಸ್. ಯಡಿಯೂರಪ್ಪ ಅವರನ್ನು ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಸಂಸದೀಯ ಮಂಡಳಿಯ ಸದಸ್ಯರಾಗಿ ನೇಮಕ ಮಾಡಲಾಗಿದೆ. ಬಿಜೆಪಿಯಲ್ಲಿ ಯಡಿಯೂರಪ್ಪ ಅವರನ್ನು ಕಡೆಗಣಿಸಲಾಗುತ್ತಿದೆ ಎಂಬ ಆರೋಪಗಳ ಮಧ್ಯೆ ಹೈಕಮಾಂಡ್ ಈ ಹೊಸ ಜವಾಬ್ದಾರಿ ನೀಡಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಈ ಸಮಿತಿಯ ಅಧ್ಯಕ್ಷರಾಗಿದ್ದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೇಂದ್ರ ಕೇಂದ್ರ ರಾಜನಾಥ ಸಿಂಗ್, ಅಮಿತ್ ಶಾ, ಸರ್ಬಾನಂದ ಸೊನೆವಾಲ್, ಕೆ. ಲಕ್ಷ್ಮಣ, […]

IPS Promotion: ವಿಜಯಪುರ ಎಎಸ್ಪಿ ಡಾ.‌ ಅರಸಿದ್ದಿ, ಬಿ. ಎಸ್. ನೇಮೆಗೌಡ ಸೇರಿ ಏಳು ಜನರಿಗೆ ಐಪಿಎಸ್ ಗೆ ಬಡ್ತಿ

ಬೆಂಗಳೂರು: ವಿಜಯಪುರ ಹೆಚ್ಚುವರಿ ಎಸ್ಪಿ ಡಾ. ರಾಮ ಲಕ್ಷ್ಮಣಸಾ ಅರಸಿದ್ಧಿ ಮತ್ತು ಬೆಳಗಾವಿ ಎಸಿಬಿ ಎಸ್ಲಿ ಬಿ. ಎಸ್. ನೇಮಗೌಡ ಸೇರಿದಂತೆ ಏಳು ಜನ‌ ಪೊಲೀಸ್ ಅಧಿಕಾರಿಗಳಿಗೆ ಐಪಿಎಸ್ ಅಧಿಕಾರಿಗಳಾಗಿ ಬಡ್ತಿ ನೀಡಲಾಗಿದೆ. ರಾಜ್ಯದ ನಾನಾ ಕಡೆ ಈ ಅಧಿಕಾರಿಗಳು ಈಗ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೆಎಸ್‌ಪಿಎಸ್‌ ಮೂಲಕ ಡಿವೈಎಸ್ಪಿಗಳಾಗಿ ಆಯ್ಕೆಯಾಗಿದ್ದ ಈ ಅಧಿಕಾರಿಗಳು ನಂತರ ಸೇವಾನುಭವ ಮತ್ತು ಅರ್ಹತೆಯ ಆಧಾರದ ಮೇಲೆ ಹೆಚ್ಚುವರಿ ಎಸ್ಪಿಗಳಾಗಿ ನಾನಾ ಕಡೆ ಸೇವೆ ಸಲ್ಲಿಸುತ್ತಿದ್ದಾರೆ. ಈಗ ಇವರಿಗೆ ಕೇಂದ್ರ ಗೃಹ ಇಲಾಖೆ […]