BSY Celebration: ಬಿಜೆಪಿ ರಾಷ್ಟ್ರೀಯ ಸಂಸದೀಯ ಮಂಡಳಿಗೆ ಬಿ ಎಸ್ ವೈ, ಬಿ ಎಲ್ ಸಂತೋಷ ಸೇರ್ಪಡೆ- ಬಸವ ನಾಡಿನಲ್ಲಿ ಎಪಿ ಗ್ರುಪ್ ವತಿಯಿಂದ ಸಂಭ್ರಮಾಚರಣೆ

ವಿಜಯಪುರ: ಬಿಜೆಪಿ ರಾಷ್ಟ್ರೀಯ ಸಂಸದೀಯ ಮಂಡಳಿಗೆ ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ಮತ್ತು ಬಿಜೆಪಿ ಸಂಘಟನಾ ಕಾರ್ಯದರ್ಶಿ ಬಿ. ಎಲ್. ಸಂತೋಷ ಅವರನ್ನು ಸೇರ್ಪಡೆ ಮಾಡಿದ ಹಿನ್ನೆಲೆಯಲ್ಲಿ ಬಸವ ನಾಡು ವಿಜಯಪುರ ನಗರದಲ್ಲಿ ಎಪಿ ಗ್ರುಪ್ ವತಿಯಿಂದ ಸಂಭ್ರಮಾಚರಣೆ ನಡೆಸಲಾಯಿತು. 

ವಿಜಯಪುರನ ನಗರದ ಶಿವಾಜಿ ಚೌಕಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂದರ್ಭದಲ್ಲಿ ವಿಜಯಪುರ ನಗರದ ಎ ಪಿ ಗ್ರೂಪ್ ವತಿಯಿಂದ ಸಿಹಿ ಹಂಚಿ ಸಂಭ್ರಮಿಸಿದರು.

ಬಿಜೆಪಿ ರಾಷ್ಟ್ರೀಯ ಸಂಸದಿಯ ಮಂಡಳಿಗೆ ಬಿ ಎಸ್ ವೈ, ಬಿ ಎಲ್ ಸಂತೋಷ ಸೇರ್ಪಡೆ ಸ್ವಾಗತಿಸಿ ವಿಜಯಪುರ ನಗರದಲ್ಲಿ ಎಪಿ ಗ್ರುಪ್ ವತಿಯಿಂದ ಸಂಭ್ರಮಾಚರಣೆ ನಡೆಸಲಾಯಿತು

ಈ ಸಂದರ್ಭದಲ್ಲಿ ಎ ಪಿ ಗ್ರೂಪ್ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ , ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಭೀಮಾಶಂಕರ ಹದನೂರ , ಬಿಜೆಪಿ ಮುಖಂಡರಾದ ರಾಜೇಶ್ ತಾವಸೆ, ಮಹೇಶ ಕುಂಬಾರ , ಸಂತೋಷ ಜಾಧವ, ಪ್ರಭಾಕರ ಭೋಸಲೆ, ಜಗದೀಶ್ ಮುಚಂಡಿ, ಮಹೇಶ ಒಡಿಯರ, ಸಚೀನ ಅಡಿಕಿ, ಗುರು ದೇಶಪಾಂಡೆ, ಆನಂದ ಮುಚ್ಚಂಡಿ, ಬಸವರಾಜ ಪತ್ತಾರ , ಬಸವರಾಜ ತೋನಶ್ಯಾಳ , ಅಖಿಲ ಶೀಲವಂತ, ಸಂಪತ ಕೋವಳ್ಳಿ, ಆನೀಲ ಉಪ್ಪಾರ, ಅಪ್ಪು ಮಸ್ಕೆ , ವಿಠ್ಠಲ ಕೂಕಟನೂರ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌