Ganesh Temple: ಸಿಂದಗಿ ಪಟ್ಟಣದಲ್ಲಿ ಕುಸಿದು ಬಿದ್ದ ಗಣೇಶನ ಗೋಲ್ಡನ್ ಟೆಂಪಲ್ ಮಾದರಿ- ಬಾರಿ ಅನಾಹುತ- ಕೆಲವರಿಗೆ ಗಾಯ

ವಿಜಯಪುರ: ಸಾರ್ವಜನಿಕ ಉತ್ಸವದ ಅಂಗವಾಗಿ ನಮನ ನಿರ್ಮಿಸಲಾಗಿದ್ದ ಗೋಲ್ಡನ್ ಗಣೇಶ ಮಂಟಪ ದಿಢೋರ ಕುಸಿದ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ನಡೆದಿದೆ. ಸಿಂದಗಿ ಪಟ್ಟಣದಲ್ಲಿ ಸ್ವಾಮಿ ವಿವೇಕಾನಂದ ವೃತ್ತದಲ್ಲಿನ ಗಣೇಶ ಮಂಟಪ ಕುಸಿದ ಪರಿಣಾಮ ಕೆಲವು ಜನರಿಗೆ ಗಾಯಗಳಾಗಿವೆ. ಸಾರ್ವಜನಿಕ ಗಣೇಶ ಉತ್ಸವದ ಹಿನ್ನೆಲೆಯಲ್ಲಿ ಸಿಂದಗಿ ಪಟ್ಟಣದ ಸ್ವಾಮಿ ವಿವೇಕಾನಂದ ವೃತ್ತದಲ್ಲಿ ವೆಲ್ಲೋರದ ಗೋಲ್ಡನ್ ಟೆಂಪಲ್ ಮಾದರಿ ದೇವಸ್ಥಾಮ ನಿರ್ಮಿಸಲಾಗಿತ್ತು. ಈ ಗಣೇಶನ ಸಿಂದಗಿ‌ ಪಟ್ಟಣಾದ್ಯಂತ ಜನಮನ ಸೆಳೆದಿತ್ತು. ನಾಲ್ಕು ದಿನಗಳ ಹಿಂದೆ ಇಲ್ಲಿ ಪ್ರತಿಷ್ಠಾಪಿಸಲಾಗಿರುವ […]

Chitradurga Yatnal: ಟಿಪ್ಪು ಪರ ಒಲವಿದ್ದವರಾರೂ ಉದ್ಧಾರವಾಗಿಲ್ಲ- ಚಿತ್ರದುರ್ಗ ಮಠಕ್ಕೆ ಆಡಳಿತಾಧಿಕಾರಿ ನೇಮಿಸಿ- ಶಾಸಕ‌ ಯತ್ನಾಳ

ವಿಜಯಪುರ: ಟಿಪ್ಪು ಸುಲ್ತಾನನ ಪರ ಒಲವಿದ್ದವರಾರಿಗೂ ಒಳ್ಲೆಯದಾಗಿಲ್ಲ. ಈಗ ಚಿತ್ರದುರ್ಗ ಮುರುಘಾ ಶರಣರಿಗೆ ಸಂಕಷ್ಟ ಎದುರಾಗಿದೆ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪಿಸಿದ್ದಾರೆ. ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಚಿತ್ರದುರ್ಗ ಮಠಕ್ಕೆ ಉತ್ತಮ ಆಡಳಿತಾಧಿಕಾರಿಯನ್ನು ನೇಮಕ ಮಾಡಬೇಕು ಎಂದು ಸರಕಾರವನ್ನು ಆಗ್ರಹಿಸಿದರು. ಚಿತ್ರದುರ್ಗ ಮಠ ಕೆಲಸವನ್ನು ಸರಕಾರ ಮಾಡಬೇಕು. ಒಬ್ಬ ಒಳ್ಳೆಯ ಆಡಳಿತಾಧಿಕಾರಿಯನ್ನು ನೇಮಕ ಮಾಡಬೇಕು. ಸರಕಾರ ಮತ್ತು ವೀರಶೈವ ಲಿಂಗಾಯತ ಸಮಾಜ ಮುಂಬರುವ ದಿನಗಳಲ್ಲಿ ಒಳ್ಳೆಯ ಮಠಾಧೀಶರನ್ನು ಅಲ್ಲಿಗೆ […]

Couple Died: ಸಾವಿನಲ್ಲೂ ಒಂದಾದ ದಂಪತಿ- 5 ಜನ ಪುತ್ರರು, 3 ಜನ ಪುತ್ರಿಯರು, 24 ಮೊಮ್ಮಕ್ಕಳು, 16 ಮರಿಮೊಮ್ಮಕ್ಕಳನ್ನು ಅಗಲಿದ ದಂಪತಿ

ವಿಜಯಪುರ: ತುಂಬು ಸಂಸಾರ ನಡೆಸಿದ ದಂಪತಿ ಸಾವಿನಲ್ಲೂ ಒಂದಾದ ಹೃದಯವಿದ್ರಾವಕ ಘಟನೆ ಬಸವನಾಡು ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಮಲಕನದೇವರಹಟ್ಟಿ ಗ್ರಾಮದಲ್ಲಿ ನಡೆದಿದೆ. ಸಾವಿಗೀಡಾದ ದಂಪತಿಯನ್ನು ದುಂಡವ್ವ ದೇವೇಂದ್ರ ವಳಸಂಗ(90) ಮತ್ತು ದೇವೇಂದ್ರ ಶಾಮರಾಯ ವಳಸಂಗ(106) ಎಂದು ಗುರುತಿಸಲಾಗಿದೆ. ದುಂಡವ್ವ ದೇವೇಂದ್ರ ವಳಸಂಗ ಕಳೆದ ಎರಡು ದಿನಗಳ ಹಿಂದೆ ಸ್ವಲ್ಪ ಅಸ್ವಸ್ಥರಾಗಿದ್ದರು. ತಿಕೋಟಾದಲ್ಲಿ ಚಿಕಿತ್ಸೆಯ ನಂತರ ಅವರನ್ನು ಸೋಮದೇವರಹಟ್ಟಿ ಗ್ರಾಮದ ತೋಟದ ವಸ್ತಿಗೆ ಕರೆತರಲಾಗಿತ್ತು. ಬೆ. 8. 30ಕ್ಕೆ ದುಂಡವ್ವ ಕೊನೆಯುಸಿರೆಳೆದಿದ್ದಾರೆ. ಪತ್ನಿ ಸಾವಿನ ಸುದ್ದಿ ತಿಳಿದ […]