Rain Water: ಇದು ಯಾವುದೋ‌ ಹಳ್ಳ ಅಲ್ಲ- ಬಸವ ನಾಡಿನಲ್ಲಿರುವ ಈ ಸ್ಥಳ ಯಾವುದು ಗೊತ್ತಾ?

ವಿಜಯಪುರ: ಇದನ್ನು ನೋಡಿದರೆ ಹಳ್ಳದಂತೆ ಕಾಣುತ್ತದೆ. ಆದರೆ, ಇದು ಹಳ್ಳ ಅಲ್ಲವೇ ಅಲ್ಲ. ನದಿಯೂ ಅಲ್ಲ. ಸಂಜೆ ಬಸವ ನಾಡು ವಿಜಯಪುರ ನಗರದಲ್ಲಿ ಸುಮಾರು ಹೊತ್ತು ಧಾರಾಕಾರ ಮಳೆಯಾಗಿದೆ. ಈ ಮಳೆಯ ನೀರು ಎಷ್ಟಿತ್ತೆಂದರೆ, ರಾಷ್ಟ್ರೀಯ ಹೆದ್ದಾರಿಯೇ ಈ ಭಾಗದಲ್ಲಿ ಮಳೆಯ ನೀರಿನಿಂದ ತುಂಬಿ ಹೋಗಿತ್ತು. ರಸ್ತೆಯೇ ಕಾಣದ ರೋಡಿನಲ್ಲಿ ವಾಹನ ಸವಾರರು ಒಂದು ಅಂದಾಜಿನ ಮೇಲೆಯೇ ತಂತಮ್ಮ ವಾಹನ ಚಲಾಯಿಸಿಸುತ್ತಿದ್ದ ದೃಷ್ಯ ಮಾಮೂಲಾಗಿತ್ತು. ಬಸ್ಸಿರಲಿ, ಟ್ರಕ್ ಇರಲು, ದ್ವಿಚಕ್ರ ವಾಹನಗಳೇ ಇರಲಿ. ಎಲ್ಲವೂ ಹೀಗೆ ನೀರು […]

Ganja Seize: ಅಬಕಾರಿ ವಿಚಕ್ಷಣ ದಳ ಕಾರ್ಯಾಚರಣೆ- 980 ಗ್ರಾಂ ಒಣ ಗಾಂಜಾ ವಶ- ಓರ್ವನ ಬಂಧನ

ವಿಜಯಪುರ: ಜಿಲ್ಲಾ ಅಬಕಾರಿ ವಿಚಕ್ಷಣ ದಳದ ಧಾಳಿ ನಡೆಸಿ 980 ಗ್ರಾಂ ಒಣ ಗಾಂಜಾ ವಶಪಡಿಸಿಕೊಂಡ ಘಟನೆ ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಸಂಗಾಪುರ ಕ್ರಾಸ್ ಬಳಿ ನಡೆದಿದೆ. ಪತಸಪ್ಪ ಚನ್ನಪ್ಪ ಸಿಂಗೆ ಎಂಬಾತ ತನ್ನ ದ್ವಿಚಕ್ರ ವಾಹನದ ಮೇಲೆ ಅಕ್ರಮವಾಗಿ ಒಣ ಗಾಂಜಾ ಸಾಗಿಸುತ್ತಿದ್ದ ಖಚಿತ ಮಾಹಿತಿ ಹಿನ್ನೆಲೆ ಈ ಧಾಳಿ ನಡೆಸಲಾಗಿದೆ. ಈ ಸಂದರ್ಭದಲ್ಲಿ 980 ಗ್ರಾಂ ಒಣ ಗಾಂಜಾ ಮತ್ತು ದ್ವಿಚಕ್ರ ವಾಹನ ವಶಪಡಿಕೊಂಡು‌ ಆರೋಪಿಯನ್ನು ಬಂಧಿಸಿದ್ದಾರೆ. ಒಣ ಗಾಂಜಾ ಮತ್ತು ದ್ವಿಚಕ್ರ […]

Paper Distributers Day: ವಿಶ್ವ ಪತ್ರಿಕಾ ವಿತರಕರ ದಿನ ಅರ್ಥಪೂರ್ಣವಾಗಿ ಆಚರಣೆ

ವಿಜಯಪುರ: 10ಕ್ಕೂ ಹೆಚ್ಚು ಪತ್ರಿಕಾ ವಿತರಕರನ್ನು ಸನ್ಮಾನಿಸುವ ಮೂಲಕ ನಗರದಲ್ಲಿ ವಿಶ್ವ ಪತ್ರಿಕಾ ವಿತರಕರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ವಿಜಯಪುರ ನಗರದಲ್ಲಿ ನಗರದಲ್ಲಿ ಹೊಸ ಪತ್ರಿಕಾ ಬವನದಲ್ಲಿ ಪತ್ರಿಕಾ ವಿತರಕರ ಒಕ್ಕೂಟ ಹಾಗೂ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ನಡೆದ ಸರಳ ಸಮಾರಂಭದಲ್ಲಿ 10ಕ್ಕೂ ಅಧಿಕ ಪತ್ರಿಕಾ ವಿತರಕರನ್ನು ಸನ್ಮಾನಿಸಿ, ಗೌರವಿಸುವ ಮೂಲಕ ಪತ್ರಿಕಾ ವಿತರಕರ ಕಾಯಕಕ್ಕೆ ಉತ್ತೇಜನ ನೀಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಟಿ. ಚೂರಿ, ಪತ್ರಿಕಾ ವಿತರಕರು […]