Banks Shivanand Patil: ಸಹಕಾರ ಬ್ಯಾಂಕಗಳು ಸರ್ವ ಸದಸ್ಯರ ಮೇಲೆ ನಿಂತಿವೆ- ಶಾಸಕ ಶಿವಾನಂದ ಪಾಟೀಲ

ವಿಜಯಪುರ: ಸಹಕಾರ ಬ್ಯಾಂಕಗಳು ಸರ್ವ ಸದಸ್ಯರ ಮೇಲೆ ನಿಂತಿವೆ ಎಂದು ವಿಜಯಪುರ ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಮತ್ತು ಬಸವನ ಬಾಗೇವಾಡಿ ಕಾಂಗ್ರೆಸ್ ಶಾಸಕ ಶಿವಾನಂದ ಪಾಟೀಲ ಹೇಳಿದ್ದಾರೆ. ವಿಜಯಪುರ ನಗರದಲ್ಲಿ ಕರ್ನಾಟಕ ಮೈನಾರಿಟಿ ಕೋ- ಆಪರೇಟಿವ್ ಸಹಕಾರಿ ಬ್ಯಾಂಕಿನ 3ನೇ ಶಾಖೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅಲ್ಪಸಂಖ್ಯಾತರ ಬ್ಯಾಂಕಗಳು ಮುಚಲ್ಪಡುವ ಸಮಯದಲ್ಲಿ ಯಶಸ್ಸು ಕಂಡ ಏಕೈಕ ಕರ್ನಾಟಕ ಮೈನಾರಿಟಿ ಸಹಕಾರ ಬ್ಯಾಂಕ್ ಮೂರನೇ ಶಾಖೆ ಪ್ರಾರಂಭಿಸಿರುವುದು ತುಂಬಾ ಸಂತೋಷ ತಂದಿದೆ ಎಂದು ಹೇಳಿದರು. 2004 ಆರಂಭವಾದ ಬ್ಯಾಂಕ್ […]

Siddheshwar Bank: ಶ್ರೀ ಸಿದ್ದೇಶ್ವರ ಬ್ಯಾಂಕಿಗೆ ಈ ವರ್ಷ ರೂ. 1. 75 ಕೋ. ನಿವ್ವಳ ಲಾಭ- ಸಾಮಾನ್ಯ ಸಭೆಯಲ್ಲಿ ಮಾಹಿತಿ ನೀಡಿದ ಆಡಳಿತ ಮಂಡಳಿ

ವಿಜಯಪುರ: ನಗರ ಪ್ರತಿಷ್ಠಿತ ಶ್ರೀ ಸಿದ್ಧೇಶ್ವರ ಸಹಕಾರಿ ಬ್ಯಾಂಕಿನ 110ನೇ ಸರ್ವ ಸಾಧಾರಣ ಸಭೆ ನಗರದ ಬಂಥನಾಳ ಪರಮಪೂಜ್ಯ ಶ್ರೀ ಸಂಗನಬಸವ ಶಿವಯೋಗಿಗಳ ಸಮುದಾಯ ಭವನದಲ್ಲಿ ನಡೆಯಿತು.   ಬ್ಯಾಂಕಿನ ಹಿರಿಯ ಸದಸ್ಯರು ಮತ್ತು ಆಡಳಿತ ಮಂಡಳಿಯ ಪದಾಧಿಕಾರಿಗಳು ಸಸಿಗೆ ನೀರುಣಿಸುವ ಮೂಲಕ ಸಭೆಗೆ ಚಾಲನೆ ನೀಡಿದರು.   ಸಭೆಯಲ್ಲಿ ಮಾತನಾಡಿದ ಬ್ಯಾಂಕಿನ ಅದ್ಯಕ್ಷ ಪ್ರಕಾಶ ಎಸ್. ಬಗಲಿ, ಪ್ರಸಕ್ತ ಆರ್ಥಿಕ ವರ್ಷದಲ್ಲಿ ಶ್ರೀ ಸಿದ್ದೇಶ್ವರ ಸಹಕಾರಿ ಬ್ಯಾಂಕ್ ರೂ. 1 ಕೋಟಿ 75 ಲಕ್ಷ 44 […]

City Rain: ಗುಮ್ಮಟ ನಗರಿಯಲ್ಲಿ 54.2 ಮಿಮಿ ದಾಖಲು- ಉಳಿದೆಡೆ ಕಳೆದ 24 ಗಂಟೆಗಳಲ್ಲಿ ಸುರಿದ ಮಳೆ ಎಷ್ಟು ಗೊತ್ತಾ?

ವಿಜಯಪುರ: ಕಳೆದ 24 ಗಂಟೆಗಳಲ್ಲಿ ಬಸವ ನಾಡು ವಿಜಯಪುರ ಜಿಲ್ಲೆಯ ಅಲ್ಲಲ್ಲಿ ಉತ್ತಮ ಮಳೆಯಾಗಿದೆ. ಗುಮ್ಮಟ ನಗರಿ ವಿಜಯಪುರದಲ್ಲಿ ಶನಿವಾರ ಸಂಜೆ ಸುರಿದ ಭಾರಿ ಜನರಲ್ಲಿ ಕುತೂಹಲ ಮೂಡಿಸಿತ್ತು.  ಇಷ್ಟೋಂದು ಮಳೆಯನ್ನು ಬಹಳ ವರ್ಷಗಳಿಂದ ನೋಡಿಯೇ ಇಲ್ಲ ಎಂದು ವಿಜಯಪುರ ನಗರದ ಜನತೆ ಮಾತನಾಡುತ್ತಿದ್ದರು.  ಈಗ ಶನಿವಾರ ಸಂಜೆ ಎಷ್ಟು ಮಳೆ ಸುರಿದಿದೆ ಬುದಕ್ಕೆ ಮಾಹಿತಿ‌ ಸಿಕ್ಕಿದೆ. ಜಿಲ್ಲೆಯಲ್ಲಿಯೇ ಅತ್ಯಧಿಕ 54.2 ಮಿಮಿ ಮಳೆಯಾಗಿದೆ. ವಿಜಯಪುರ ಜಿಲ್ಲೆಯ ಹಲವೆಡೆ ಉತ್ತಮ ಮಳೆಯಾಗಿದ್ದರೆ, ಕೆಲವೆಡೆ ಭಾರಿ ಮತ್ತೆ ಅನೇಕ […]