Dasara Kanta Nayak: ದಸರಾ ಹಿನ್ನೆಲೆ-ನಾಗಠಾಣ ಮತಕ್ಷೇತ್ರದ ನಾನಾ ಕಡೆ ಮಹಿಳೆಯೊಂದಿಗೆ ಸಂವಾದ ನಡೆಸಿದ ಕಾಂತಾ ನಾಯಕ

ವಿಜಯಪುರ: ದಸರಾ ಹಿನ್ನೆಲೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕಾಂತಾ ನಾಯಕ ನಾಗಠಾಣ ಮತಕ್ಷೇತ್ರದ ನಾನಾ ಗ್ರಾಮಗಳಲ್ಲಿ ಮಹಿಳೆಯರೊಂದಿಗೆ ಸಂವಾದ ನಡೆಸಿದರು.

ಬೊಮ್ಮನಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂತಾ ನಾಯಕ ಮಾತನಾಡಿದರು

ನಾಗಠಾಣ ಮತಕ್ಷೇತ್ರದ ಬೊಮ್ಮನಳ್ಳಿ, ಚಡಚಣ ನಗರ, ರೇವತಗಾಂವ, ಶಿರಾಡೋಣ , ಕೋಂಕಣಗಾಂವ, ಜೀರಂಕಲಗಿ, ಟಾಕಳಿ, ಕೆರೂರ ಗ್ರಾಮಗಳಲ್ಲಿ ಅವರು ಮಹಿಳೆಯರೊಂದಿಗೆ ಸಂವಾದ ನಡೆಸಿದರು.

 

ಅಲ್ಲದೇ, ಅರಿಶಿನ ಕುಂಕುಮ ಕಾರ್ಯಕಮಗಳಲ್ಲಿ ಪಾಲ್ಗೊಂಡರು.

ಈ ಸಂದರ್ಭದಲ್ಲಿ ಆಯಾ ಗ್ರಾಮಗಳ ಪ್ರಮುಖರು ಮತ್ರು ಮಹಿಳೆಯು ಪಾಲ್ಗೊಂಡಿದ್ದರು.

Leave a Reply

ಹೊಸ ಪೋಸ್ಟ್‌