Journalists Association: ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಗಾಂಧೀಜಿ, ಶಾಸ್ತ್ರೀಜಿ ಜಯಂತಿ ಆಚರಣೆ

ವಿಜಯಪುರ: ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಮತ್ತು ಲಾಲ ಬಹದ್ದೂರ ಶಾಸ್ತ್ರೀಜಿ ಅವರ ಜಯಂತಿ ಆಚರಿಸಲಾಯಿತು. 

ವಿಜಯಪುರ ನಗರದ ಹಳೆ ತಹಶೀಲ್ದಾರ ಕಛೇರಿ ಬಳಿ ಇರುವ ಸಂಘದ ಕಾರ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ಮೋಹನ ಕುಲಕರ್ಣಿ, ಇಂದುಶೇಖರ ಮಣೂರ, ಸಂಘದ ಖಜಾಂಚಿ ರಾಹುಲ ಆಪ್ಟೆ, ಸಂಘದ ವಿಶೇಷ ಆಹ್ವಾನಿತ ಕೌಶಲ್ಯ ಪನಾಳಕರ, ಮಾಜಿ ಅಧ್ಯಕ್ಷ ಸಚ್ಚೇಂದ್ರ ಲಂಬು, ಸದಸ್ಯರಾದ ಕಲ್ಲಪ್ಪ ಶಿವಶರಣ, ಶರಣು ಸಬರದ, ವಿಠ್ಠಲ ಲಂಗೋಠಿ, ಗಿರಿಜಾ ಕನಮಡಿ, ದೇವೇಂದ್ರ ಮೇತ್ರಿ, ಭಜಂತ್ರಿ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌