BLD Souhard: ಬಿ ಎಲ್ ಡಿ ಸೌಹಾರ್ದ ಶುಭಾರಂಭ ಮಾಡಿದ ಕತ್ನಳ್ಳಿ ಶ್ರೀಗಳು- ನೀಡಿದ ಆಶೀರ್ವಚನ ಇಲ್ಲಿದೆ

ವಿಜಯಪುರ: ಅಭಿಮಾನಿಗಳ ಪ್ರೇಮ, ಜನನಿಯ ವಾತ್ಸಲ್ಯ ಮತ್ತು ಜಗದೀಶನ ಕೃಪೆಯನ್ನು ಯಾರು ಮೀರಲು ಸಾಧ್ಯವಿಲ್ಲ ಎಂದು ಬಬಲಾದಿ ಮಠ, ಕತ್ನಳ್ಳಿ, ಚಮಕೇರಿ, ಅರಭಾವಿ ಮಠದ ಶ್ರೀ ಶಿವಯ್ಯ ಮಹಾಸ್ವಾಮಿಗಳು ಹೇಳಿದ್ದಾರೆ. ವಿಜಯಪುರದಲ್ಲಿ ಬಿ.ಎಲ್.ಡಿ. ಸೌಹಾರ್ದ ಸಹಕಾರಿ ಶುಭಾರಂಭ ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವ ಮೂಲಕ ಚಾಲನೆ ನೀಡಿ ಮಾತನಾಡಿದರು. ವಚನಪಿತಾಮಹ ಡಾ. ಫ.ಗು.ಹಳಕಟ್ಟಿಯವರು ವಿಜಯಪುರ ಜಿಲ್ಲೆ ಶೈಕ್ಷಣಿಕ, ಆರ್ಥಿಕ ಮತ್ತು ಸಾಂಸ್ಕøತಿಕವಾಗಿ ಅಭಿವೃದ್ಧಿಯಾಗಲು ಅಪಾರ ಕೊಡುಗೆ ನೀಡಿದ್ದಾರೆ. ಬಿ.ಎಲ್.ಡಿ.ಇ ಸಂಸ್ಥೆ ಆರಂಭಿಸಿ ಶಿಕ್ಷಣಕ್ಕೆ ಭದ್ರ ಬುನಾದಿ ಹಾಕಿದ್ದಾರೆ. ಇದನ್ನು […]

Good Rain: ಬಸವ ನಾಡಿ ನಾನಾ ಕಡೆ ಉತ್ತಮ ಮಳೆ-ಮುದ್ದೇಬಿಹಾಳದಲ್ಲಿ ಅತ್ಯಧಿಕ 57 ಮಿಮಿ ಮಳೆ- ಉಳಿದೆಡೆ ಎಷ್ಟು ಗೊತ್ತಾ?

ವಿಜಯಪುರ: ಬಸವ ನಾಡು ವಿಜಯಪುರ ಜಿಲ್ಲಾದ್ಯಂತ ಕಳೆದ 24 ಗಂಟೆಗಳಲ್ಲಿ ಅಲ್ಲಲ್ಲಿ ಉತ್ತಮ ಮಳೆಯಾಗಿದೆ. ಮುದ್ದೇಬಿಹಾಳದಲ್ಲಿ ಜಿಲ್ಲೆಯಲ್ಲಿಯೇ ಅತ್ಯಧಿಕ 57 ಮಿಮಿ ಮಳೆಯಾಗಿದೆ. ವಿಜಯಪುರ ಜಿಲ್ಲೆಯ ಹಲವೆಡೆ ಉತ್ತಮ ಮಳೆಯಾಗಿದ್ದರೆ, ಕೆಲವೆಡೆ ಭಾರಿ ಮತ್ತೆ ಅನೇಕ ಕಡೆ ಸಾಧಾರಣ ಮಳೆಯಾಗಿದೆ. ವಿಜಯಪುರ ಜಿಲ್ಲೆಯ ನಾನಾ ಕಡೆ ಸುರಿದ ಮಳೆಯ ವಿವರ ಇಲ್ಲಿದೆ. ವಿಜಯಪುರ ತಾಲೂಕು ವಿಜಯಪುರ ನಗರ- 3 ಮಿಮಿ ನಾಗಠಾಣ- 11.4 ಮಿಮಿ ಭೂತ್ನಾಳ- 16.8 ಮಿಮಿ ಹಿಟ್ನಳ್ಳಿ- 32.2 ಮಿಮಿ ಕುಮಟಗಿ- 10.8 ಮಿಮಿ […]