MBP CM: ಎಂಬಿಪಿ ಮುಂದಿನ ದಿನಗಳಲ್ಲಿ ಸಿಎಂ ಆಗಿ ರೈತರ ಕಣ್ಣೀರು ಒರೆಸಲಿ- ಮಲಘಾಣ ಗ್ರಾಮದ ರೈತನ ಆಶಯ

ವಿಜಯಪುರ: ಎಂ. ಬಿ. ಪಾಟೀಲ ಅವರು ಮುಂಬರುವ ದಿನಗಳಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿ ಇಡೀ ರಾಜ್ಯದ ರೈತರ ಕಣ್ಣೀರು ಒರೆಸುವಂತಾಗಲಿ ಎಂದು ಮಲಘಾಣದ ಗ್ರಾಮಸ್ಖ ಈರಯ್ಯ  ಕಟಗೇರಿಮಠ ಆಶಯ ವ್ಯಕ್ತಪಡಿಸಿದ್ದಾರೆ. ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಅವರ ಜನ್ಮದಿನದ ಅಂಗವಾಗಿ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮಲಘಾಣ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.   ಈ ಭಾಗದಲ್ಲಿ 600 ರಿಂದ 700 ಅಡಿವರೆಗೆ ಬೋರವೆಲ್ ಕೊರೆಯಿಸಿದರೂ ಒಂದು ಹನಿ ನೀರು ಬರುತ್ತಿರಲಿಲ್ಲ.  […]

Tulajapur Jatre: ಕೊರೆಯುವ ಚಳಿಯ ಮಧ್ಯೆ ಮಹಾರಾಷ್ಟ್ರದ ತುಳಜಾ ಭವಾನಿ ದೇವಸ್ಥಾನಕ್ಕೆ ಹರಿದು ಬರುತ್ತಿದೆ ಕರ್ನಾಟಕ ಭಕ್ತಸಾಗರ

ವಿಜಯಪುರ: ಒಂದೆಡೆ ಕೊರೆಯುವ ಚಳಿ, ಮತ್ತೋಂದೆಡೆ ಇದನ್ನು ಲೆಕ್ಕಿಸದೇ ಸಂಚರಿಸುತ್ತಿರು ಭಕ್ತಪಡೆ.  ಆ ದೇವತೆ ಮಹಾರಾಷ್ಟ್ರದಲ್ಲಿ ನೆಲೆಸಿದ್ದರೂ ಕರ್ನಾಟಕ ಭಕ್ತರು ದೇವಿಯ ಆರಾಧಕರಾಗಿದ್ದಾರೆ. ಮಹಾರಾಷ್ಟ್ರದ ತುಳಜಾಪುರದಲ್ಲಿ ಇರುವ ತುಳಜಾಭವಾನಿ ಕೇವಲ ಮಹಾರಾಷ್ಟ್ರ ಮಾತ್ರವಲ್ಲ ಕರ್ನಾಟಕದ ಭಕ್ತರಿಗೂ ಆರಾಧ್ಯ ದೈವವಾಗಿದ್ದಾಳೆ. ಅಷ್ಟೇ ಏಕೆ? ಇಡೀ ದೇಶದ ನಾನಾ ಭಾಗಗಳಲ್ಲಿಯೂ ದೇವಿಯ ಆರಾಧಕರಿದ್ದಾರೆ.  ಆದರೆ, ಈ ದೇವಿಗೆ ಕರ್ನಾಟಕ ಭಕ್ತರ ಸಂಖ್ಯೆ ಸಿಂಹಪಾಲು.  ವಿಜಯದಶಮಿಯಂದು ಕುಕ್ಕುರ ರಕ್ಕಸನ ಜೊತೆಯಲ್ಲಿ ಯುದ್ದದಲ್ಲಿ ವಿಜಯದ ಮಾಲೆ ಧರಿಸುವ ಆ ದೇವಿ, ಅದೇ ದಿನ […]