Anaesthesia Rally: ಬಸವ ನಾಡಿನಲ್ಲಿ ಅ. 16 ರಂದು ಅರವಳಿಕೆ ಜಾಗೃತಿ ಜಾಥಾ

ವಿಜಯಪುರ: ವಿಶ್ವ ಅರಿವಳಿಕೆ ದಿನಾಚರಣೆಯ ಅಂಗವಾಗಿ ಬಿ. ಎಲ್. ಡಿ. ಇ. ಶ್ರೀ ಬಿ. ಎಂ. ಪಾಟೀಲ ಮೆಡಿಕಲ್ ಕಾಲೇಜಿನ ಅರಿವಳಿಕೆ ವಿಭಾಗವು ಸೈಕಲ್ ಜಾಥಾವನ್ನು ಆಯೋಜಿದೆ ಎಂದು ಕಾಲೇಜಿನ ಅರವಳಿಕೆ ವಿಭಾಗದ ಮುಖ್ಯಸ್ಥೆ ಡಾ. ವಿದ್ಯಾ ಪಾಟೀಲ ತಿಳಿಸಿದ್ದಾರೆ. ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಅರಿವಳಿಕೆಯ ಬಗ್ಗೆ ಜನ ಸಾಮಾನ್ಯರಲ್ಲಿ ತಿಳವಳಿಕೆ ಮೂಡಿಸುವ ದೃಷ್ಟಿಯಿಂದ ಈ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಜನಸಾಮಾನ್ಯರೂ ಕೂಡ ತುರ್ತು ಪರಿಸ್ಥಿತಿಯಲ್ಲಿ ಹೇಗೆ ಜೀವ ಉಳಿಸುವ ಆಪತ್ಭಾಂಧವರಾಗಬಹುದು ಎಂಬುದರ ಕುರಿತು […]