Sugarcane FRP: ಬಸವ ನಾಡಿನಲ್ಲಿ ಕಬ್ಬಿನ ಎಫ್ ಆರ್ ಪಿ ದರ ಪ್ರಕಟ- ಡಿಸಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ

ವಿಜಯಪುರ: ಜಿಲ್ಲೆಯಲ್ಲಿ ಪ್ರಸಕ್ತ 2022-23ನೇ ವರ್ಷದಲ್ಲಿ ನುರಿಸುವ ಕಬ್ಬಿಗೆ (ನ್ಯಾಯಸಮ್ಮತ ಶ್ರಮಕ್ಕೆ ತಕ್ಕ ಸಮಯೋಚಿತ ಬೆಲೆ) ಎಪ್ ಆರ್ ಪಿ ದರ ನಿಗದಿ ಪಡಿಸಲಾಗಿದೆ ಎಂದು ವಿಜಯಪುರ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ತಿಳಿಸಿದ್ದಾರೆ. 2021-22ನೇ ವರ್ಷದಲ್ಲಿ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ನುರಿಸಿದ ಕಬ್ಬಿನಿಂದ ಉತ್ಪಾದನೆಯಾದ ಸಕ್ಕರೆಯ ಇಳುವರಿ ಆಧರಿಸಿ ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶನಾಲಯದ ಆಯುಕ್ತರು ಪ್ರತಿ ಟನ್ ಕಬ್ಬಿಗೆ ಕಟಾವು ಮತ್ತು ಸಾಗಾಣಿಕೆ ಸೇರಿದಂತೆ ಕಾರ್ಖಾನೆವಾರು ಎಪ್ ಆರ್ ಪಿ ನಿಗದಿ […]

Short Film Shooting: ಕಥೆಗಾರ ಡಾ. ಚನ್ನಪ್ಪ ಕಟ್ಟಿ ಅವರ ಊದ್ರ್ವರೇತ ಕಥೆಯಾಧಾರಿತ ಕಿರು ಚಲನಚಿತ್ರ ಶೂಟಿಂಗ್ ಆರಂಭ

ವಿಜಯಪುರ: ಜಿಲ್ಲೆ ಸಿಂದಗಿಯ ಕಥೆಗಾರ ಡಾ. ಚನ್ನಪ್ಪ ಕಟ್ಟಿ ಅವರ’ಊದ್ರ್ವರೇತ ಕಥೆಯಾಧಾರಿತ ಕಿರು ಚಲನಚಿತ್ರದ ಚಿತ್ರೀಕರಣ ವಿಜಯಪುರ ನಗರದ ಪ್ರತಿಷ್ಠಿತ ಬಿ ಎಲ್ ಡಿ ಇ ಸಂಸ್ಥೆಯ ಆವರಣದಲ್ಲಿರುವ ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಸಂಶೋಧನಾ ಕೇಂದ್ರದ ಸಭಾ ಭವನದಲ್ಲಿ ಪ್ರಾರಂಭವಾಯಿತು. ಕೇಂದ್ರದ ಕಾರ್ಯದರ್ಶಿ ಡಾ. ಎಂ. ಎಸ್. ಮದಭಾವಿ ಅವರು ಪೂಜೆ ಮಾಡುವ ಮೂಲಕ ಕಿಚು ಚಲನಚಿತ್ರ ಶೂಟಿಂಗ್ ಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಡಾ. ಎಸ್. ಬಿ. ಮಾಡಗಿ ಕ್ಲ್ಯಾಪ್ ಮಾಡಿದರು.  […]