BJP Dissidence: ಹಿಟ್ಲರ್ ಸಂಸ್ಕತಿ ತರಲು ಹೊರಟಿರುವ ವ್ಯಕ್ತಿಯಿಂದ ಬಿಜೆಪಿ ಟಿಕೆಟ್ ತಪ್ಪಿದೆ- ಯತ್ನಾಳ ಹೆಸರು ಹೇಳದೇ ವಾಗ್ದಾಳಿ ನಡೆಸಿದ ಬಂಡಾಯ ಅಭ್ಯರ್ಥಿ ರವಿಕಾಂತ ಬಗಲಿ

ವಿಜಯಪುರ: ಬಿಜೆಪಿಯಲ್ಲಿ ಹಿಟ್ಲರ್ ಸಂಸ್ಕೃತಿ ತರಲು ಹೊರಟಿರುವ ವ್ಯಕ್ತಿಯಿಂದಾಗಿ ತಮಗೆ ಬಿಜೆಪಿ ಟಿಕೆಟ್ ತಪ್ಪಿದ್ದು, ಬಿಜೆಪಿಗೆ ರಾಜೀನಾಮೆ ನೀಡಿ ಜನತಾ ನ್ಯಾಯಾಲಯದ ಮೊರೆ ಹೋಗುತ್ತಿರುವುದಾಗಿ ಬಿಜೆಪಿ ರೈತಮೋರ್ಚಾ ರಾಜ್ಯ ಕಾರ್ಯದರ್ಶಿ ರವಿಕಾಂತ ಬಗಲಿ ಹೇಳಿದ್ದಾರೆ. ವಿಜಯಪುರದಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿದ ಅವರು, ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೆಸರು ಹೇಳದೆ ತಮಗೆ ಟಿಕೆಟ್ ತಪ್ಪಲು ಹಿಟ್ಲರ್ ಮನೋಭಾವದ ವ್ಯಕ್ತಿಯೇ ಕಾರಣ ಎಂದು ವಾಗ್ದಾಳಿ ನಡೆಸಿದರು. ವಿಜಯಪುರ ಮಹಾನಗರ ಪಾಲಿಕೆಯ ವಾರ್ಡ್ ಸಂಖ್ಯೆ 22 […]

Yatnal Upper Hand: ಬಸವ ನಾಡಿನಲ್ಲಿ ಯತ್ನಾಳರದ್ದೇ ಹವಾ- ಯಾರೇನೇ ಹೇಳಿದರೂ ಬಹುತೇಕ ಬೆಂಬಲಿಗರಿಗೆ ಟಿಕೆಟ್ ಕೊಡಿಸಿದ ಶಾಸಕ

ವಿಜಯಪುರ: ಯತ್ನಾಳ ಬಿಜೆಪಿ ಲೀಡರ್ ಅಲ್ಲ.  ಅವರ ಮಾತಿಗೆ ಮಹತ್ವ ಕೊಡುವ ಅಗತ್ಯವೂ ಇಲ್ಲ.  ಅವರು ರಾಜ್ಯ ಅಥವಾ ರಾಷ್ಟ್ರೀಯ ಕೋರ್ ಕಮಿಟಿಯಲ್ಲಿ ಇಲ್ಲ.  ಅವರಿಗೆ ಕಾರಣ ಕೇಳಿ ನೋಟೀಸ್ ನೀಡಲಾಗಿದೆ.  ಅವರಿಗೆ ಹೇಳಿದರೂ ಸುಧಾರಿಸುತ್ತಿಲ್ಲ ಎಂದು ರವಿವಾರವಷ್ಟೇ ಹುಬ್ಬಳ್ಳಿಯಲ್ಲಿ ಹೇಳಿದ್ದ ರಾಜ್ಯ ಬಿಜೆಪಿ ಉಸ್ತುವಾರಿ ಅರುಣಸಿಂಗ್ ಅವರ ಮಾತಿಗೆ ಉಲ್ಟಾ ಎಂಬಂತೆ ವಿಜಯಪುರ ಜಿಲ್ಲೆಯ ಬಿಜೆಪಿಯಲ್ಲಿ ವಿದ್ಯಮಾನಗಳು ನಡೆದಿವೆ. ವಿಜಯಪುರ ಮಹಾನಗರ ಪಾಲಿಕೆಗೆ ಅ. 28 ರಂದು ಚುನಾವಣೆ ನಡೆಯುತ್ತಿದ್ದು, ಒಟ್ಟು 35ರಲ್ಲಿ 30 ವಾರ್ಡುಗಳು […]

Corp Election: ಕಮಲ ತೊರೆದು ತೆನೆಹೊತ್ತ ಮಾಜಿ ಮೇಯರ್, ಉಪಮೇಯರ್- ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ

ವಿಜಯಪುರ: ಬಿಜೆಪಿಯಲ್ಲಿದ್ದು ಅಧಿಕಾರ ಅನುಭವಿಸಿದ ಮಾಜಿ ಮೇಯರ್ ಮತ್ತು ಉಪಮೇಯರ್ ಟಿಕೆಟ್ ನಿರಾಕರಣೆ ಹಿನ್ನೆಲೆಯಲ್ಲಿ ಕಮಲ ತೊರೆದು ತೆನೆ ಹೊತ್ತ ಮಹಿಳೆಯ ಪಾಳೆಯ ಸೇರಿದ್ದಾರೆ. ವಿಜಯಪುರ ಮಹಾನಗರ ಪಾಲಿಕೆಯ ಮಾಜಿ ಮೇಯರ್ ಸಂಗೀತಾ ಪೋಳ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಬೆಂಬಲಿಗರಾಗಿದ್ದು ಬಿಜೆಪಿಯಲ್ಲಿಯೇ ತಮ್ಮ ಅಸ್ತಿತ್ವ ಕಂಡುಕೊಂಡು ಎರಡು ಬಾರಿ ಮೇಯರ್ ಆಗಿದ್ದರು.  ಅಲ್ಲದೇ, ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಅವರ ಆಪ್ತರಲ್ಲಿ ಒಬ್ಬರಾಗಿರುವ ಆನಂದ ಧುಮಾಳೆ ಕೂಡ ಟಿಕೆಟ್ ನಿರಾಕರಣೆ ಹಿನ್ನೆಲೆಯಲ್ಲಿ […]

BJP No Candidates: ಎರಡು ವಾರ್ಡುಗಳಲ್ಲಿ ಚುನಾವಣೆಗೂ ಮುನ್ನವೇ ಸೋಲೊಪ್ಪಿಕೊಂಡ ಬಿಜೆಪಿ- ಅಧ್ಯಕ್ಷ ಕೂಚಬಾಳ ಹೇಳಿದ್ದೇನು ಗೊತ್ತಾ?

ವಿಜಯಪುರ: ಎರಡು ವಾರ್ಡುಗಳಲ್ಲಿ ಯಾರನ್ನೂ ಕಣಕ್ಕಿಳಿಸದೇ ಬಿಜೆಪಿ ಮತದಾನಕ್ಕೂ ಮುಂಚೆಯೇ ಸೋಲೊಪ್ಪಿಕೊಂಡ ಘಟನೆ ನಡೆದಿದೆ. ವಿಜಯಪುರ ಮಹಾನಗರ ಪಾಲಿಕೆಯ ಒಟ್ಟು 35 ವಾರ್ಡುಗಳಿಗೆ ಅ. 28 ರಂದು ಚುನಾವಣೆ ನಡೆಯುತ್ತಿದ್ದು, ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರಕಾರ, ಎಂಪಿ ಮತ್ತು ಎಂಎಲ್‌ಎ ಬಿಜೆಪಿಯವರೇ ಆಗಿರುವುದರಿಂದ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿತ್ತು.  ತೀವ್ರ ಪೈಪೋಟಿಯಿಂದ ಕೂಡಿದ್ದ ಟಿಕೆಟ್ ಹಂಚಿಕೆ ವಿಚಾರದಲ್ಲಿ ಬಿಜೆಪಿಯಲ್ಲಿ ಕೊನೆ ಕ್ಷಣದವರೆಗೂ ತೀವ್ರ ಕಸರತ್ತು ನಡೆಯಿತು.  ಆದರೆ, ಸಾಕಷ್ಟು ಆಕಾಂಕ್ಷಿಗಳ ಸಂಖ್ಯೆ ಹೆಚ್ಚಳದ ಮಧ್ಯೆಯೂ ಎರಡು […]

BJP Incomplete List: ಮಹಾನಗರ ಪಾಲಿಕೆ ಚುನಾವಣೆ- ಅಳೆದು ತೂಗಿ ಮ. 2.27ಕ್ಕೆ 28 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ

ವಿಜಯಪುರ: ಅಂತೂ ಇಂತೂ ಕೊನೆ ಘಳಿಗೆಯಲ್ಲಿ ಬಿಜೆಪಿ ಒಟ್ಟು 35ರಲ್ಲಿ 28 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.  ಇದರಲ್ಲಿ ಹಲವಾರು ಜನ ಹಳಬರಿಗೆ ಟಿಕೆಟ್ ನೀಡಲಾಗಿದೆ. ವಾರ್ಡುಗಳು ಹಾಗೂ ಬಿಜೆಪಿ ಬಿಡುಗಡೆ ಮಾಡಿರುವ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ. ವಾರ್ಡುಗಳು ಹಾಗೂ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಇಂತಿದೆ. ಪ್ರಭುದೇವ ಸಂಗಪ್ಪ ಕೆಂಗಾರ ರಾಹುಲ್ ಔರಂಗಾಬಾದ ಸುನೀತಾ ಒಡೆಯರ — ಮಡಿವಾಳೆಪ್ಪ ಸಿದ್ರಾಮಪ್ಪ ಕರಡಿ ಮಳನಗೌಡ ಪಾಟೀಲ ರಾಹುಲ ಜಾಧವ ಪರಶುರಾಮ ರಜಪೂತ ರಾಜು ಮಗಿಮಠ ಸುನಂದಾ ಸಂಗೋಂಡಪ್ಪ ಕುಮಸೆ […]

BJP Tense: ಬಂಡಾಯಕ್ಕೆ ಬೆದರಿದ ಬಿಜೆಪಿ- ಆಭ್ಯರ್ಥಿಗಳ ಪಟ್ಟಿ ಪ್ರಕಟಿಸದೆ ಗುಪ್ತವಾಗಿ ಬಿ ಫಾರಂ ವಿತರಣೆ

ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆಗೆ ನಡೆಯುತ್ತಿರುವ ಚುನಾವಣೆಗೆ ನಾಮಪತ್ರ ಸಲ್ಲಿಸುವ ಅಂತಿಮ ದಿನ ಕೊನೆ ಕ್ಷಣದವರೆಗೂ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸದೇ ಬಂಡಾಯಕ್ಕೆ ಬೆದರಿದಂತಾಗಿದೆ. ಕಾಂಗ್ರೆಸ್ ನಿನ್ನೆ ಮಧ್ಯರಾತ್ರಿಯ ವೇಳೆಗೆ ಎಲ್ಲ 35 ವಾರ್ಡುಗಳಿಗೆ ತನ್ನ ಅಭ್ಯರ್ಥಿಗಳ ಹೆಸರುಗಳನ್ನು ಘೋಷಣೆ ಮಾಡಿದೆ.  ಆದರೆ, ನಾಮಪತ್ರ ಸಲ್ಲಿಕೆಗೆ ಕೊನೆಯ ಕ್ಷಣದವರೆಗೂ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟ ಮಾಡಿಲ್ಲ.  ಮಾತ್ರವಲ್ಲ ರವಿವಾರ ಮಧ್ಯರಾತ್ರಿಯಿಂದಲೇ ಟಿಕೆಟ್ ನೀಡಲಾದ ಅಭ್ಯರ್ಥಿಗಳನ್ನು ಕರೆದು ಗುಪ್ತವಾಗಿ ಬಿ ಫಾರಂ ವಿತರಿಸಿದೆ. ಬಿ ಫಾರಂ ಪಡೆದ […]

Congress List: ಮಹಾನಗರ ಪಾಲಿಕೆ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ

ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆಗೆ ಅ. 28 ರಂದು ಚುನಾವಣೆ ನಡೆಯುತ್ತಿದ್ದು, ನಾಮಪತ್ರ ಸಲ್ಲಿಸಲು ಕೊನೆಯ ದಿನಕ್ಕೂ ಒಂದು ದಿನ ಮೊದಲು ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. ವಿಜಯಪುರ ಮಹಾನಗರ ಪಾಲಿಕೆಯ ವಾರ್ಡ್ ಮತ್ತು ಕಾಂಗ್ರೆಸ್ ಪ್ರಕಟಿಸಿರುವ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ. 1. ಆಸೀಫ್ ರಾಜೇಸಾಬ ಶಾನವಾಲೆ- ಹಿಂದುಳಿದ ವರ್ಗ- ಎ 2. ಶರಣಪ್ಪ ವೈ. ಯಕ್ಕುಂಡಿ- ಹಿಂದುಳಿದ ವರ್ಗ-ಎ 3. ದೇವಕಿ ಮನೋಹರ ಸೂರ್ಯವಂಶಿ- ಎಸ್. ಸಿ. ಮಹಿಳೆ 4. ವಾಲು ಅಣದು ಚವ್ಹಾಣ- ಎಸ್ಸಿ […]