Rajyotsava Award: ಪ್ರದೀಪ ಕುಲಕರ್ಣಿ, ಸಚ್ಚೇಂದ್ರ ಲಂಬು, ಅನ್ನಪೂರ್ಣ ಭೋಸ್ಲೆ ಸೇರಿ 20 ಸಾಧಕರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ

ವಿಜಯಪುರ: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಲಾಗಿದ್ದು, ಪತ್ರಕರ್ತರಾದ ಪ್ರದೀಪ ಕುಲಕರ್ಣಿ, ಸಚ್ಚೆಂದ್ರ ಲಂಬು, ಕ್ರಿಕೆಟ್ ಆಟಗಾರ್ತಿ ಅನ್ನಪೂರ್ಣ ಭೋಸಲೆ ಸೇರಿದಂತೆ ಒಟ್ಟು 20 ಜನರಿಗೆ ಈ ಬಾರಿ ಪ್ರಶಸ್ತಿ ಪ್ರಕಟಿಸಲಾಗಿದೆ. 

ವಿವೇಕಾನಂದ ಕಲ್ಯಾಣಶೆಟ್ಟಿ

ಮಂಗಳವಾರ ನಗರದಲ್ಲಿರುವ ಭಾರತ ರತ್ನ ಡಾ. ಬಿ. ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳು ಮತ್ತು ನಾನಾ ಜನಪ್ರತಿನಿಧಿಗಳು ಈ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ.

ವಿಜಯಪುರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿ

ನಾನಾ ಕ್ಷೇತ್ರಗಳ ಪ್ರಶಸ್ತಿ ಪುರಸ್ಕೃತರು, ಅವರ ಊರುಗಳ ಮಾಹಿತಿ ಇಲ್ಲಿದೆ ಹೆಸರುಗಳು ಇಲ್ಲಿವೆ

ಸಾಹಿತ್ಯ

  1. ವಿವೇಕಾನಂದ ಕಾಸಪ್ಪ ಕಲ್ಯಾಣಶೆಟ್ಟಿ- ಹಂಗರಗಿ
  2. ಚಂದ್ರಕಾಂತ ಬಿಜ್ಜರಗಿ- ವಿಜಯಪುರ

ಸಮಾಜ ಸೇವೆ

  1. ಮಳಸಿದ್ದಪ್ಪ ನಾಯ್ಕೋಡಿ- ವಿಜಯಪುರ
  2. ನಿತೀನ ರುಣವಾಲ- ವಿಜಯಪುರ

ಸಂಗೀತ

  1. ವೀಣಾ ಕೃ ಥಿಟೆ- ವಿಜಯಪುರ
  2. ಪ್ರಕಾಶಸಿಂಗ್ ರಜಪೂತ- ವಿಜಯಪುರ

ಜಾನಪದ

  1. ಅಂಬಣ್ಣ ಲಕ್ಷ್ಮಣ ತಳವಾರ- ಮದರಿ
  2. ನಾಗಲಿಂಗಪ್ಪ ಕಂಬಾರ- ಬಯಲಾಟ- ಪೀರಾಪೂರ
  3. ಶಾಂತಪ್ಪ ಮಲ್ಲಪ್ಪ ಕೋಟಿ- ಸಾರವಾಡ
  4. ಅಪ್ಪಾಸಾಬ ಹ. ಕನ್ನೂರ- ನಿಡೋಣಿ

ಚಿತ್ರಕಲೆ

  1. ಬಾಲಚಂದ್ರ ಶಿವಪ್ಪ ಬೆಕಿನಾಳ- ಬಸವನ ಬಾಗೇವಾಡಿ
  2. ವಿದ್ಯಾಧರ ಸಾಲಿ- ವಿಜಯಪುರ

ಶಿಕ್ಷಣ

  1. ಡಾ. ಮಹಾಂತೇಶ ಸಂಗಪ್ಪ ಗುಬ್ಬೇವಾಡ- ವಿಜಯಪುರ

ಪತ್ರಿಕೋದ್ಯಮ

  1. ಸಚೇಂದ್ರ ವೈ. ಲಂಬು- ತೊರವಿ
  2. ಪ್ರದೀಪ ಅಣ್ಣಾಜಿ ಕುಲಕರ್ಣಿ- ವಿಜಯಪುರ

ಕ್ರೀಡೆ

  1. ವಿನಾಯಕ ಸದಾಶಿವ ಗುನ್ನಾಪುರ- ವಿಜಯಪುರ
  2. ಅನ್ನಪೂರ್ಣ ಜಿ. ಬೋಸಲೆ- ವಿಜಯಪುರ

ಸಂಕೀರ್ಣ

  1. ರಾಜಯೋಗಿ ಬ್ರಹ್ಮಕುಮಾರ ಗಂಗಾಧರ ಅಣ್ಣನವರು- ವಿಜಯಪುರ
  2. ಫಾ. ಟಿಯೋಲ್ ಮಚಾದೊ- ವಿಜಯಪುರ
  3. ವಿ. ಸಿ. ನಾಗಠಾಣ- ವಿಜಯಪುರ

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿರುವುದಕ್ಕೆ ಆಯ್ಕೆಯಾಗಿರುವವರು ಸಂತಸ ವ್ಯಕ್ತಪಡಿಸಿದ್ದಾರೆ.

Leave a Reply

ಹೊಸ ಪೋಸ್ಟ್‌