Radiologists Conference: ಮುಂದಿನ ಬಾರಿ ವಿಜಯಪುರದಲ್ಲಿ ರೇಡಿಯಾಕಾಜಿಸ್ಟ್ಸ್ ರಾಜ್ಯ ಸಮ್ಮೆಳನಕ್ಕೆ ಸಹಕಾರ- ಡಾ. ಆನಂದ ಎಚ್. ಕೆ.

ವಿಜಯಪುರ: ಮುಂದಿನ ಬಾರಿ ವಿಜಯಪುರದಲ್ಲಿ ರಾಜ್ಯಮಟ್ಟದ ರೇಡಿಯಾಲಾಜಿಸ್ಟ್ ಕಾನ್ಪರನ್ಸ್ ನಡೆಸಲು ಸಂಪೂರ್ಣ ಸಹಕಾರ ನೀಡುವದಾಗಿ ಕರ್ನಾಟಕ ರೇಡಿಯಾಲಜಿ ಸಂಘದ ಅಧ್ಯಕ್ಷ ಡಾ. ಆನಂದ ಎಚ್.ಕೆ. ಭರವಸೆ ನೀಡಿದ್ದಾರೆ. ನಗರದ ಬಿ.ಎಲ್.ಡಿ.ಇ. ಡೀಮ್ಡ ವಿವಿಯಲ್ಲಿ ಶ್ರೀ ಬಿ.ಎಂ.ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರದ ರೇಡಿಯಾಲಜಿ ವಿಭಾಗ ಮತ್ತು ಕರ್ನಾಟಕ ರೇಡಿಯಾಲಜಿ ಸಂಘ ಸಂಯುಕ್ತವಾಗಿ ಆಯೋಜಿಸಿದ್ದ ಅಂತರಾಷ್ಟ್ರೀಯ ರಾಂಟಜನ ದಿನ ಮತ್ತು ಬೆಸಿಕ್ಸ್ ಟು ಇಂಟರವೆನ್ಶನಲ್ ರೇಡಿಯಾಲಜಿ ಕುರಿತು ವೈದ್ಯಕೀಯ ನಿರಂತರ ಶಿಕ್ಷಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. […]

Kanaka Jayanti: ಬಿ ಎಲ್ ಡಿ ಇ ಡೀಮ್ಡ್ ವಿವಿಯಲ್ಲಿ ಕನಕದಾಸ ಜಯಂತಿ ಆಚರಣೆ

ವಿಜಯಪುರ: ದಾಸ ಸಾಹಿತ್ಯಕ್ಕೆ ದಾಸಶ್ರೇಷ್ಠ ಕನಕದಾಸರು ನೀಡಿರುವ ಕೊಡುಗೆ ಅಪಾರ ಎಂದುಬಿ.ಎಲ್.ಡಿ.ಇ. (ಡೀಮ್ಡ್ ವಿಶ್ವವಿದ್ಯಾಲಯ)ಯ ರಿಜಿಸ್ಟಾರ ಡಾ. ಆರ್.ವಿ.ಕುಲಕರ್ಣಿ ಹೇಳಿದರು. ವಿವಿಯಲ್ಲಿ ನಡೆದ ಕನಕದಾಸರ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಕನಕದಾಸರು ರಚಿಸಿರುವ ದಾಸಸಾಹಿತ್ಯ, ಕೀರ್ತನೆಗಳು ಮತ್ತು ಭಕ್ತಿಪಂಥಗಳು ಇಂದಿಗೂ ಸಮಾಜಕ್ಕೆ ದಾರಿದೀಪವಾಗಿವೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಅಲೈಡ್ ಹೆಲ್ತ್ ಸೈನ್ಸಸ್ ಡೀನ್ ಡಾ. ಎಸ್. ವಿ. ಪಾಟೀಲ, ವೈದ್ಯಕೀಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ನಿರ್ದೇಶಕರು ಡಾ. ವಿಜಯಕುಮಾರ ಕಲ್ಯಾಪ್ಪಗೋಳ, ಪರೀಕ್ಷಾ ನಿಯಂತ್ರಕ […]