Drone Carrier Academy: ಬಸವ ನಾಡಿನ ದ್ರೋಣ ಕರಿಯರ್ ಅಕಾಡೆಮಿಯ 27 ವಿದ್ಯಾರ್ಥಿಗಳು ಸೇನಾ ನೇಮಕಾತಿಯಲ್ಲಿ ಆಯ್ಕೆ

ವಿಜಯಪುರ: ಬಸವ ನಾಡು ವಿಜಯಪುರ ನಗರದ ತೊರವಿ ಬಳಿ ಮಹಿಳಾ ವಿಶ್ವವಿದ್ಯಾಲಯದ ಸಮೀಪ ಇರುವ ದ್ರೋಣ ಕರಿಯರ್ ಅಕಾಡೆಮಿಯ 27 ಜನ ಯುವಕರು ಈ ಬಾರಿ ಬೆಂಗಳೂರಿನಲ್ಲಿ ನಡೆದ ಸೇನಾ ನೇಮಕಾತಿ ರ್ಯಾಲಿಯಲ್ಲಿ ಆಯ್ಕೆಯಾಗಿದ್ದಾರೆ ಎಂದು ಅಕಾಡೆಮಿ ಸಂಸ್ಥಾಪಕ ಮತ್ತು ನಿವೃತ್ತ ಸೈನಿಕ ಕಲ್ಮೇಶ ಆಸಂಗಿ ತಿಳಿಸಿದ್ದಾರೆ. ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಅ. 16 ರಂದು ಬೆಂಗಳೂರಿನಲ್ಲಿ ಸೇನಾ ನೇಮಕಾತಿ ನಡೆಯಿತು.  ಈ ಬಾರಿ ದ್ರೋಣ ಅಕಾಡೆಮಿಯಿಂದ ಒಟ್ಟು 63 ಯುವಕರು ವಿದ್ಯಾರ್ಥಿಗಳು […]

Corporators Honour: ಪಾಲಿಕೆ ನೂತನ ಸದಸ್ಯರಿಗೆ ಸುವಿಧಾ, ಕರವೇ, ಲಯನ್ಸ್ ಕ್ಲಬ್ ವತಿಯಿಂದ ಸನ್ಮಾನ

ವಿಜಯಪುರ: ಮಹಾನಗರ ಪಾಲಿಕೆಗೆ ಆಯ್ಕೆಯಾದ ನೂತನ ಸದಸ್ಯರನ್ನು ಸುವಿಧಾ ಸಾಮಾಜಿಕ ಸಂಸ್ಥೆ, ಕರ್ನಾಟಕ ರಕ್ಷಣಾ ವೇದಿಕೆ ನಗರ ಘಟಕ, ಲಯನ್ಸ್ ಕ್ಲಬ್ ಆಫ್ ವಿಜಯಪುರ ಪರಿವಾರಗಳ ಸಂಯುಕ್ತ ಆಶ್ರಯದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಈ ಕಾರ್ಯಕ್ರಮದಲ್ಲಿ ಡಾ. ಸಯ್ಯದ ಫೈರೋಜ ಹುಸೇನಿ, ಶ್ರೀ ಶಂಭುಲಿಂಗ ಮಹಾರಾಜರು, ಸಂಗಮೇಶ ಶರಣರು, ಫಾ. ಟಿಯೋಲೋ ಮಚಾದೋ ಸಾನಿಧ್ಯ ವಹಿಸಿ ನೂತನ ಸದಸ್ಯರನ್ನು ಸನ್ಮಾನಿಸಿ ಆಶೀರ್ವದಿಸಿದರು. ಮಹಾನಗರ ಪಾಲಿಕೆಯ ನೂತನ ಸದಸ್ಯರಾದ ರಾಜು ಮಗಿಮಠ, ರಾಧಾಬಾಯಿ ದೇವಗಿರಿ, ಪ್ರೇಮಾನಂದ ಬಿರಾದಾರ, ಅಲ್ತಾಫ್ ಇಟಗಿ, […]

Marriage At 75: ಇಳಿ ವಯಸ್ಸಿನಲ್ಲಿ ಪತ್ನಿಯ ಅಕ್ಕನನ್ನು ವರಿಸಿದ ಮಾಜಿ ಮೇಯರ್- ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳಿಂದ ಶುಭ ಹಾರೈಕೆ

ಹುಬ್ಬಳ್ಳಿ: ಮದುವೆ ಎಂದರೆ ಸ್ವರ್ಗದಲ್ಲಿ ನಿಶ್ಚಯವಾಗಿರುತ್ತವೆ ಎಂಬ ಮಾತಿದೆ.  ಇತ್ತೀಚೆಗೆ ಕೇರಳದ ತ್ರಿಶೂರಿನಲ್ಲಿ 10ನೇ ತರಗತಿ ಸಹಪಾಠಿಗಳಿಬ್ಬರು ವಾಟ್ಸಾಪ್ ಗ್ರುಪ್ ನಲ್ಲಿದ್ದ ಸ್ನೇಹಿತರ ಒತ್ತಾಸೆಯ ಮೇರೆಗೆ 35 ವರ್ಷಗಳ ನಂತರ ಮದುವೆಯಾಗಿದ್ದರು.  ಈ ಘಟನೆ ಇನ್ನೂ ನೆನಪಿರುವಾಗಲೇ, ಈಗ ಮತ್ತೋಂದು ವಿಶೇಷ ಮದುವೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ನಡೆದಿದೆ.   ಇದೀಗ 75ನೇ ಇಳಿ ವಯಸ್ಸಿನ ಬಿಜೆಪಿ ಮುಖಂಡ ಮತ್ತು ಮಾಜಿ ಮೇಯರ್ ಮದುವೆಯಾಗುವ ಮೂಲಕ ಗಮನ ಸೆಳೆದಿದ್ದಾರೆ.  ಅದೂ ಕೂಡ ಹೆಂಡತಿಯ ಅಕ್ಕನನ್ನು ಮದುವೆಯಾಗಿದ್ದು ವಿಶೇಷವಾಗಿದ್ದರೆ, […]

KUWJ Conference: ಕಾನಿಪ‌ ರಾಜ್ಯ ಮಟ್ಟದ ಸಮ್ಮೇಳನಕ್ಕೆ ಡಿ. 23, 24 ದಿನಾಂಕ‌ನಿಗದಿ-ಬಸವ ನಾಡಿನಲ್ಲಿ ಸಿಎಂ‌ ಉದ್ಘಾಟನೆ

ವಿಜಯಪುರ: ಬಹು ನಿರೀಕ್ಷಿತ ಕಾರ್ಯನಿರತ ಪತ್ರಕರ್ತರ ಸಂಘದ(ಕಾನಿಪ) ರಾಜ್ಯ ಮಟ್ಟದ ಸಮ್ಮೇಳನಕ್ಕೆ ದಿನಾಂಕ ನಿಗದಿಯಾಗಿದೆ. ಡಿ.23 ಮತ್ತು 24 ರಂದು ವಿಜಯಪುರ ನಗರದ ಕಂದಗಲ‌ ಹಣಮಂತರಾಯ ರಂಗಮಂದಿರದಲ್ಲಿ ಕಾರ್ಯಕ್ರಮ ನಡೆಯಲಿದೆ. ಡಿ. 23 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಸಮ್ಮೇಳನಕ್ಕೆ ಚಾಲನೆ ನೀಡಲಿದ್ದಾರೆ ಎಂದು‌ ಕಾನಿಪ ರಾಜ್ಯಾಧ್ಯಕ್ಷ ಶಿವಾನಂದ ತಡಗೂರ ಮಾಹಿತಿ ನೀಡಿದ್ದಾರೆ ಎಂದು ಕಾನಿಪ ವಿಜಯಪುರ ಜಿಲ್ಲಾಧ್ಯಕ್ಷ ಸಂಗಮೇಶ ಟಿ. ಚೂರಿ ತಿಳಿಸಿದ್ದಾರೆ.

Basaveshwar Jatre: ಜಾತ್ರೆಗಳು ಭಾರತೀಯ ಸಂಸ್ಕೃತಿಯ ಪ್ರತೀಕ- ಶಾಸಕ ಡಾ. ದೇವಾನಂದ ಚವ್ಹಾಣ

ವಿಜಯಪುರ: ಜಾತ್ರೆಗಳು ಭಾರತೀಯ ಸಂಸ್ಕೃತಿಯ ಪ್ರತೀಕವಾಗಿವೆ ಎಂದು ನಾಗಠಾಣ(ಮೀ) ಜೆಡಿಎಸ್ ಶಾಸಕ ಡಾ. ದೇವಾನಂದ ಚವ್ಹಾಣ ಹೇಳಿದ್ದಾರೆ. ವಿಜಯಪುರ ತಾಲೂಕಿನ ಮಖಣಾಪುರ ಗ್ರಾಮದ ಜಮಾದಾರ ದೊಡ್ಡಿಯಲ್ಲಿ ಕನ್ನೂರ ರಸ್ತಯಲ್ಲಿರುವ ಶ್ರೀ ಬಸವೇಶ್ವರ ದೇವಸ್ಥಾನದ ಎರಡನೇ ವರ್ಷದ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಹಬ್ಬ ಹರಿದಿನಗಳನ್ನು ಆಚರಿಸಿ ಸಂಭ್ರಮಿಸುವುದು ನಮ್ಮಲ್ಲಿ ರೂಡಿಯಾಗಿದೆ.  ಈ ಗ್ರಾಮಸ್ಥರೆಲ್ಲರೂ ಸೇರಿಕೊಂಡು ಈಗ ಭಕ್ತಿಪೂರ್ವಕವಾಗಿ ಬಸವೇಶ್ವರ ಜಾತ್ರೆಯಲ್ಲಿ ಪಾಲ್ಗೋಂಡಿರುವುದು ದೈವಭಕ್ತಿಗೆ ಸಾಕ್ಷಿಯಾಗಿದೆ.  ಇಂಥ ಸುವಿಚಾರಗಳು ಅಭಿವೃದ್ಧಿಗೆ ಪೂರಕವಾಗಿವೆ ಎಂದು ಹೇಳಿದರು. ಬಂಜಾರಾ […]