New ASP: ಶಂಕರ ಕಾಳಪ್ಪ ಮಾರಿಹಾಳ ವಿಜಯಪುರ ನೂತನ ಎಎಸ್ಪಿ

ವಿಜಯಪುರ: ಶಂಕರ ಕಾಳಪ್ಪ ಮಾರಿಹಾಳ ಅವರನ್ನು ವಿಜಯಪುರ ನೂತನ ಎಎಸ್ಪಿಯಾಗಿ ಸರಕಾರ ವರ್ಗಾವಣೆ ಮಾಡಿದೆ.

ಕೆಲವು ದಿನಗಳ ಹಿಂದೆ ಎಎಸ್ಪಿಯಾಗಿದ್ದ ಡಾ. ರಾಮ ಲಕ್ಷ್ನಣಸಾ ಅರಸಿದ್ದಿ ಅವರನ್ನು ವರ್ಗಾವಣೆ ಮಾಡಲಾಗಿತ್ತು. ಈಗ ಖಾಲಿಯಿರುವ ಈ ಹುದ್ದೆಗೆ ಸರಕಾರ ಶಂಕರ ಕಾಳಪ್ಪ ಮಾರಿಹಾಳ ಅವರನ್ನು ವಿಜಯಪುರ ಹೆಚ್ಚುವರಿ ಎಸ್ಪಿಯಾಗಿ ವರ್ಗಾವಣೆ ಮಾಡಿದೆ.

Leave a Reply

ಹೊಸ ಪೋಸ್ಟ್‌