Honey Trap, Online Cheating: ಹನಿಟ್ರ್ಯಾಪ್, ಆನಲೈನ್ ವಂಚನೆ, ಕೊಲೆ ಪ್ರಕರಣಗಳನ್ನು ಭೇದಿಸಿದ ಸಿಇಎನ್, ಜಲನಗರ, ಸಿಂದಗಿ ಪೊಲೀಸರು

ವಿಜಯಪುರ: ವಿಜಯಪುರ ಜಿಲ್ಲೆಯ ನಾನಾ ಠಾಣೆಗಳ ಪೊಲೀಸರು ಹನಿಟ್ರ್ಯಾಪ್, ಆನಲೈನ್ ವಂಚನೆ ಮತ್ತು ಕೊಲೆ ಪ್ರಕರಣಗಳಿಗೆ ಸಂಬಂಧಿಸಿದಂತೆ ನಾಲ್ಕು ಕೇಸ್ ಗಳನ್ನು ಭೇದಿಸಿದ್ದಾರೆ ಎಂದು ವಿಜಯಪುರ ಎಸ್ಪಿ ಡಾ. ಎಚ್. ಡಿ. ಆನಂದಕುಮಾರ ತಿಳಿಸಿದ್ದಾರೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ನಾಲ್ಕೂ ಪ್ರಕರಣಗಳ ತನಿಖೆಗಾಗಿ ವಿಜಯಪುರ ಎಎಸ್ಪಿ ಶಂಕರ ಮಾರಿಹಾಳ ಅವರ ಮಾರ್ಗದರ್ಶನದಲ್ಲಿ ನಾನಾ ತಂಡಗಳನ್ನು ರಚನೆ ಮಾಡಲಾಗಿತ್ತು.  ಈ ತಂಡ ಪ್ರಕರಣಗಳನ್ನು ಪತ್ತೆ ಮಾಡಿ ಆರೋಪಿಗಳನ್ನು ಬಂಧಿಸಿದೆ ಎಂದು ತಿಳಿಸಿದ್ದಾರೆ. ಮೊದಲ ಪ್ರಕರಣ […]

Cricketer Kirik: ಮಹಿಳಾ ಕ್ರಿಕೆಟರ್, ಬೆಂಬಲಿಗರಿಂದ ಸೂಪರ್ ಬಜಾರ್ ನಲ್ಲಿ ಕಿರಿಕ್ ಆರೋಪ- ತಾನೇನು ತಪ್ಪು ಮಾಡಿಲ್ಲ ಎಂದ ರಾಜೇಶ್ವರಿ ಗಾಯಕವಾಡ- ದೂರು ದಾಖಲಾಗಿಲ್ಲ ಎಂದ ಎಸ್ಪಿ

ವಿಜಯಪುರ: ಬಸವ ನಾಡಿನ ಪ್ರತಿಭಾನ್ವಿತ ಕ್ರೀಡಾಪಟು ಮತ್ತು ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ರಾಜೇಶ್ವರಿ ಗಾಯಕವಾಡ ವಿಜಯಪುರ ನಗರದ ಸೂಪರ್ ಬಜಾರಿನಲ್ಲಿ ಕಿರಿಕ್ ಮಾಡಿಕೊಂಡಿರುವ ಆರೋಪ ಕೇಳಿ ಬಂದಿದೆ. ವಿಜಯಪುರ ನಗರದ ಸೋಲಾಪುರ ರಸ್ತೆಯಲ್ಲಿರುವ ಅವಲಕ್ಕಿ ಭಟ್ಟಿ ಪ್ರದೇಶದ ಉಮದಿ ಸೂಪರ್ ಬಜಾರಿಗೆ ಬುಧವಾರ ಸಂಜೆ ತೆರಳಿದ್ದ ರಾಜೇಶ್ವರಿ ಗಾಯಕವಾಡ ಮತ್ತು ಬೆಂಬಲಿಗರು ಸೂಪರ್ ಬಜಾರಿನ ಮಾಲಿಕ ಮತ್ತು  ಆತನ ಪುತ್ರನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಉಮದಿ ಸೂಪರ್ ಮಾರ್ಕೆಟ್ ಮಾಲೀಕ‌ ಮಲ್ಲಿಕಾರ್ಜುನ, […]