ಶ್ರೀ ಸಿದ್ದೇಶ್ವರ ಸ್ವಾಮೀಜಿ ಆರೋಗ್ಯದಿಂದಾರೆ- ಮ. 1ಕ್ಕೆ ಯೂಟ್ಯೂಬ್ ಚಾನೆಲ್ ಮೂಲಕ ಭಕ್ತರಿಗೆ ದರ್ಶನ ನೀಡಲಿದ್ದಾರೆ- ಜ್ಞಾನಯೋಗಾಶ್ರಮದಿಂದ ಪ್ರಕಟಣೆ

ವಿಜಯಪುರ: ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳು ಆರೋಗ್ಯವಾಗಿದ್ದಾರೆ ಎಂದು ವಿಜಯಪುರ ಜ್ಞಾನಯೋಗಾಶ್ರಮದಿಂದ ಪ್ರಕಟಣೆ ಹೊರಡಿಸಲಾಗಿದೆ.

ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಜ್ಞಾನಯೋಗಾಶ್ರಮದ ಅಧ್ಯಕ್ಷ ಮತ್ತು ಗುರುಗಳಾದ ಬಸವಲಿಂಗ ಸ್ವಾಮೀಜಿಗಳಿಂದ ಬೆಳಗಿನ ಪ್ರಕಟಣೆ ನೀಡಿದ್ದಾರೆ.

ಜ್ಞಾನಯೋಗಾಶ್ರಮದಿಂದ ಮ. 1ಗಂಟೆಗೆ ಆಶ್ರಮದ ಯೂಟ್ಯೂಬ್  ಚಾನಲ್ ನಲ್ಲಿ ದರ್ಶನ ನೀಡಲಿದ್ದಾರೆ.  ಯಾವುದೇ ಸುಳ್ಳು ಸುದ್ದಿಗಳಿಗೆ ಕಿವಿಗೊಡಬಾರದು.  ಗಾಳಿ ಸುದ್ದಿಯನ್ನು ಯಾರೂ ಹಬ್ಬಿಸಬೇಡಿ ಎಂದು ಪ್ರಕಟಣೆಯಲ್ಲಿ ಶ್ರೀಗಳು ಕೋರಿದ್ದಾರೆ.

ವಿಜಯಪುರ ಜ್ಞಾನಯೋಗಾಶ್ರಮದಿಂದ ಹೊರಡಿಸಲಾಗಿರುವ ಪ್ರಕಟಣೆ

ಈ ಕೆಳಗಿನ ಲಿಂಕ್ ಗಳಲ್ಲಿ ಶ್ರೀಗಳ ದರ್ಶನ ಪಡೆಯಬಹುದು. ಎಂದು ಬಸವಲಿಂಗ ಸ್ವಾಮೀಜಿ ಮಾಹಿತಿ ನೀಡಿದ್ದಾರೆ.

ಫೇಸಬುಕ್ ಲಿಂಕ್: Jnanayogashrama Vijayapur

ಯೂಟ್ಯೂಬ್ ಲಿಂಕ್: Jnanayogashrama, Vijayapur,Officail

Leave a Reply

ಹೊಸ ಪೋಸ್ಟ್‌