ಬಸನನಾಡಿನ ನಡೆದಾಡುವ ದೇವರ ಧ್ಯಾನ ಚಿತ್ರ ಸಂಯೋಜನೆ ಮಾಡಿದ ಖ್ಯಾತ ವ್ಯಂಗ್ಯಚಿತ್ರ ಕಲಾವಿದ ಶರಣು ಚೆಟ್ಟಿ

ವಿಜಯಪುರ: ಬಸವನಾಡಿನ ನಡೆದಾಡುವ ದೇವರು ಶ್ರೀ ಸಿದ್ದೇಶ್ವರ ಸ್ವಾಮಿ ಎಂದರೆ ಸಾಕು ಧ್ಯಾನ ಮತ್ತು ಧ್ಯಾನದಿಂದಾಗುವ ಲಾಭಗಳನ್ನು ಭಕ್ತರಿಗೆ ದಾಸೋಹ ಮಾಡಿದರವರು.  ಅವರಿಗೆ ಬಾಲ್ಯದಲ್ಲಿಯೇ ದೈವದತ್ತವಾಗಿ ಬಂದಿದ್ದ ಧ್ಯಾನ ಮತ್ತು ಈಗ ಅಂತಿಮ ದರ್ಶನದ ಸಂದರ್ಭದಲ್ಲಿ ಅವರು ಧ್ಯಾನ ಮಾಡುವ ರೀತಿಯಲ್ಲಿಯೇ ಭಕ್ತರು ಅಂತಿಮ ದರ್ಶನ ಪಡೆಯುತ್ತಿರುವ ಕುರಿತು ಖ್ಯಾತ ವ್ಯಂಗ್ಯಚಿತ್ರಕಾರ ಶರಣು ಚೆಟ್ಟಿ ಚಿತ್ರ ಸಂಯೋಜನೆ ಮಾಡಿರುವುದು ಗಮನ ಸೆಳೆಯುತ್ತಿದೆ.

ಈ ಮೂಲಕ ಮೇಷ್ಟು ಆಗಿರುವ ಶರಣು ಚೆಟ್ಟಿ ಶ್ರೀ ಸಿದ್ದೇಶ್ವರ ಸ್ವಾಮೀಜಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

Leave a Reply

ಹೊಸ ಪೋಸ್ಟ್‌