ಸಹಕಾರ ಭಾರತಿ ಜಿಲ್ಲಾ ಪತ್ತಿನ ಹಾಗೂ ವಿವಿದೋದ್ದೇಶ ಸಹಕಾರಿ ಸಂಘಗಳ ಸಭೆ

ವಿಜಯಪುರ: ಸಹಕಾರ ಭಾರತಿ ಜಿಲ್ಲಾ ಪತ್ತಿನ ಹಾಗೂt ವಿವಿಧೋದ್ದೇಶ ಸಹಕಾರಿ ಸಂಘಗಳ ಸಭೆ ನಗರದಲ್ಲಿ ನಡೆಯಿತು.

ವಿಜಯಪುರದ ಜಿಲ್ಲಾ ಕೇಂದ್ರ ಬ್ಯಾಂಕಿನ ಸಭಾಂಗಣದಲ್ಲಿ ನಡೆದ ಸಭೆಯನ್ನು ಸಹಕಾರಿ ಭಾರತಿ ಸಂಘದ ರಾಜ್ಯಾಧ್ಯಕ್ಷ ರಾಜಶೇಖರ ಶೀಲವಂತ ಉದ್ಘಾಟಿಸಿ ಮಾತನಾಡಿದರು.

ಸಹಕಾರ ಭಾರತಿ ಜಿಲ್ಲಾ ಪತ್ತಿನ ಹಾಗೂt ವಿವಿಧೋದ್ದೇಶ ಸಹಕಾರಿ ಸಂಘಗಳ ಸಭೆ ವಿಜಯಪುರದಲ್ಲಿ ನಡೆಯಿತು

ಸಂಪನ್ಮೂಲ ವ್ಯಕ್ತಿಗಳಾದ ಎಂ. ಜಿ. ಪಾಟೀಲ, ಭಾಸ್ಕರ ಹೆಗಡೆ, ಗುರುನಾಥ ಜಾನತಿಕರ, ಮಾತನಾಡಿದರು.  ಈ ಸಭೆಯಲ್ಲಿ ರಾಷ್ಟ್ರೀಯ ಸಂರಕ್ಷಕ ರಮೇಶ ವೈದ್ಯ, ರಾಜ್ಯ ಸಂಘಟನಾ ಕಾರ್ಯದರ್ಶಿ ಮಂಜುನಾಥ, ಜಿಲ್ಲಾಧ್ಯಕ್ಷ ಡಾ. ಆರ್. ಆರ್.  ನಾಯ್ಕ, ವಿಜಯಪುರ ಡಿಸಿಸಿ ಬ್ಯಾಂಕಿನ ನಿರ್ದೇಶಕ ರಾಜಶೇಖರ ಗುಡದಿನ್ನಿ, ಗುರುನಾಥ ನಿಡೋಣಿ, ಶ್ರೀಮಂತ ಇಂಡಿ, ಹರ್ಷಗೌಡ ಪಾಟೀಲ, ಪತ್ರಕರ್ತ ದೀಪಕ ಶಿಂತ್ರೆ, ಹಿರಿಯ ಸಹಕಾರಿಗಳು, ನಿರ್ದೇಶಕರು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌