ವಿರಾಗಿ ಚಲನಚಿತ್ರ ವೀಕ್ಷಿಸಿದ ಬಸವನಾಡಿನ ನಾನಾ ಮಠಾಧೀಶರು

ವಿಜಯಪುರ: ಭಕ್ತರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದ ಸಮಾಜ ಚಿಂತಕರು, ಶಿಕ್ಷಣ ಮತ್ತು ಸಂಗೀತ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಹಾನಗಲ್ಲ ಕುಮಾರಸ್ವಾಮೀದಿಗಳ ಚಲನಚಿತ್ರ ವಿರಾಗಿ ವಿಜಯಪುರ ನಗರದಲ್ಲಿ ಪ್ರದರ್ಶನ ಕಾಣುತ್ತಿದೆ.

ನಗರದ ಅಮೀರ್ ಸಿನೇಮಾ ಮಂದಿರದಲ್ಲಿ ಪ್ರದರ್ಶನವಾಗುತ್ತಿರುವ ಈ ಚಲನಚಿತ್ರವನ್ನು ಮಸೂತಿ, ಮಮದಾಪುರ, ಬಸವನ ಬಾಗೇವಾಡಿ, ಆಲಮೇಲ, ಹತ್ತಳ್ಳಿ, ಮನಗೂಳಿ, ತಡವಲಾ ಸೇರಿದಂತೆ ನಾನಾ ಮಠಾಧೀಶರು ವೀಕ್ಷಿಸಿ ಸಂತಸ ವ್ಯಕ್ತಪಡಿಸಿದರು.

ವಿಜಯಪುರದಲ್ಲಿ ವಿರಾಗಿ ಸಿನೇಮಾ ವೀಕ್ಷಿಸಿದ ನಾನಾ ಮಠಾಧೀಶರು

Leave a Reply

ಹೊಸ ಪೋಸ್ಟ್‌